ಹೊಳಗುಂದಿಯಲ್ಲಿ ಪಾದಯಾತ್ರೆಗಳಿಗೆ ಪ್ರಸಾದ ಸೇವೆ
Prasadam service for hikers in Holgundi
ಹೂವಿನಹಡಗಲಿ 10: ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ನೆಲೆಸಿರುವ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದಲ್ಲಿ ’ಪಾದಯಾತ್ರೆ’ ಹೋಗುವವರಿಗೆ ತಾಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಟ್ರಸ್ಟ್ ನಿಂದ ಪಾದಯಾತ್ರೆ ಗಳಿಗೆ 9ನೇ ವರ್ಷ ದಿಂದ ಪ್ರಸಾದ ಸೇವೆಯನ್ನು ಆಯೋಜಿಸಿದ್ದರು.ಸಮಿತಿ ನಿವೃತ್ತ ಶಿಕ್ಷಕರಾದ ಯು.ವೀರೇಶ, ಬಿ.ಶಿವಪ್ಪ, ಮರಳು ನಾಗರಾಜ, ಸಂತೋಷ, ಕಮ್ಮಾರ ಕೊಟ್ರೇಶ, ಸಿದ್ದಪ್ಪ ಕಮ್ಮಾರ , ಡಿ.ಮಲ್ಲಿಕಾರ್ಜುನ, ಆನಂದ ,ಉಪ್ಪಾರ ಜೋಗಪ್ಪ ಅವರು ಪಾದಯಾತ್ರೆ ಗಳಿಗೆ ಬೆಳಿಗ್ಗೆ ಉಪಹಾರ, ಅನ್ನಸಂತರೆ್ಣ ಹಮ್ಮಿಕೊಂಡಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 