ದೆಹಲಿಯಲ್ಲಿ ನಡೆಯಲಿರುವ ‘ಲೈನ್ಮನ್ ದಿವಸ’ ಕ್ಕೆ ಉಗಾರ ಹೆಸ್ಕಾಂ ಉಪವಿಭಾಗದ ಪವರ್ಮನ್ ಆನಂದ ಹೇರವಾಡೆ ಆಯ್ಕೆ..!
Powerman Anand Herwade of Ugara Hescom sub-division has been selected for the 'Lineman's Day' to be
ದೆಹಲಿಯಲ್ಲಿ ನಡೆಯಲಿರುವ ‘ಲೈನ್ಮನ್ ದಿವಸ’ ಕ್ಕೆ ಉಗಾರ ಹೆಸ್ಕಾಂ ಉಪವಿಭಾಗದ ಪವರ್ಮನ್ ಆನಂದ ಹೇರವಾಡೆ ಆಯ್ಕೆ..!
ಕಾಗವಾಡ 19 : ತಾಲೂಕಿನ ಉಗಾರ ಹೆಸ್ಕಾಂ ಉಪ ವಿಭಾಗದ ಪವರ್ಮನ್ ಆನಂದ ಆರ್. ಹೇರವಾಡೆ ದೆಹಲಿಯಲ್ಲಿ ಮಾ. 04 ರಂದು ನಡೆಯಲಿರುವ ಲೈನ್ಮನ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ರಾಜ್ಯದಿಂದ ಆಯ್ಕೆಗೊಂಡಿರುವ ಐವರ ಪೈಕಿ ಇವರು ಒಬ್ಬರಾಗಿದ್ದಾರೆ. ಕೇಂದ್ರ ವಿದ್ಯುತ್ ಪ್ರಾಧಿಕಾರದ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯುತ್ ಇಲಾಖೆಯ ಅಧಿಕಾರಗಳು ಮತ್ತು ಲೈನ್ಮನ್ಗಳು ಭಾಗವಹಿಸಲಿದ್ದು, ಕರ್ನಾಟಕದಿಂದ 5 ಜನರು ಆಯ್ಕೆಗೊಂಡಿದ್ದಾರೆ. ಈ ಪೈಕಿ ಬೆಳಗಾವಿ ಗ್ರಾಮಾಂತರ ಕಾಕತಿ ಹೆಸ್ಕಾಂ ಉಪವಿಭಾಗದ ಗ್ರೇಡ್-2 ಮೆಕ್ಯಾನಿಕ್ ಉತ್ತಮ ಕುಮನಾಚೆ ಮತ್ತು ಉಗಾರ ಹೆಸ್ಕಾಂ ಉಪವಿಭಾಗದ ಪವರ್ಮನ್ ಆನಂದ ಹೇರವಾಡೆ ಬೆಳಗಾವಿ ಜಿಲ್ಲೆಯಿಂದ ಆಯ್ಕೆಗೊಂಡಿದ್ದು ಜಿಲ್ಲೆಯ ಹೆಸ್ಕಾಂನ 659 ಸಂಘಟನೆಯ ಕಾರ್ಯದರ್ಶಿ ಮಾರುತಿ ದೊಡಮನಿ ಮತ್ತು ಪದಾಧೀಕಾರಿಗಳು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 