ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ
Piraraje Bakshar Urus Jatra Festival of Aralahatti Village
ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ
ಸಂಬರಗಿ, 22; ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ 2.4.25 ರಿಂದ4.4.25 ರವರೆಗೆ ನಡೆಯುತ್ತಿದೆ. ಎಪ್ರಿಲ್ 2 ರಂದು ಗಂದೋಟಿ ನವೇದ್ಯ ಮತ್ತು ಕಿಶೋರ್ ಕುಮಾರ್ ಕೊಲ್ಲಾಪುರದ ರಾತ್ರಿ ಆರ್ಕೆಸ್ಟ್ರಾ .ಎಪ್ರಿಲ್ 3 ರಂದು ಪೂಜಾ ರಾತ್ರಿ ಲತಾ ಲಂಕಾ ಪಾಚೆಗಾಂವ್ಕರ್ ಲೋಕನಾಟ್ಯ ತಮಾಶಾ ನಾಟಕ 4 ರಂದು ಮಧ್ಯಾಹ್ನ 3 ಗಂಟೆಗೆ ಎ ಗುಂಪಿನ ಎತ್ತಿನ ಬಂಡಿ ಓಟ, ಬ ಗುಂಪಿನ ಎತ್ತಿನ ಬಂಡಿ ಓಟ, ಕುದುರೆ ಗಾಡಿ ಓಟ, ಹೊಸ ಬಂಡಿ ಓಟ, ವಿಜೇತರುಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ಯಾತ್ರೆಗೆ ಬರುವ ಭಕ್ತರಿಗೆ ಅಥಣಿ ಕವಟೆಮಂಹಂಕಾಳ, ಮೀರಜ್, ಸಾಂಗಲಿಗೆ ಘಟಕದೀಂದ ನಿತ್ಯ ಬಸ್ ಗಳಿದ್ದು, ಈ ಭಾಗದ ಭಕ್ತರು ಯಾತ್ರೆಯ ಸದುಪಯೋಗ ಪಡೆದುಕೊಳ್ಳುವಂತೆ ಯಾತ್ರಾ ಸಮಿತಿ ಕೋರಿದೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 