ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ : ಮಣ್ಣಣ್ಣವರ
People understand BJP leaders' concern and stance for the people: Mannannavara
ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ : ಮಣ್ಣಣ್ಣವರ
ಶಿಗ್ಗಾವಿ 13 : ಕಾಂಗ್ರೆಸ್ ಸರ್ಕಾರದ ಜನಪರ ಆರ್ಥಿಕ ಸದೃಢತೆ ಕಲ್ಪಿಸುವ ಐತಿಹಾಸಿಕ ಗ್ಯಾರೆಂಟಿಗಳ ಕುರಿತು ಬಾಯಿಗೆ ಬಂದಂತೆಲ್ಲ ಮಾತನಾಡಿ ಇದೀಗ ಗ್ಯಾರಂಟಿಗಳ ಬಗ್ಗೆ ಮಾತನಾಡಿಲ್ಲ ಅನ್ನುವ ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಮಂಜುನಾಥ ಮುನ್ನಣ್ಣವರ ಹೇಳಿದರು. ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಇದೀಗ ಕೈಗೆಲಾಗದವರು ಮೈ ಮೈಯೆಲ್ಲಾ ಕೆರೆದು ಕೊಂಡಂತೆ ಕಾಂಗ್ರೆಸ್ ಪಕ್ಷದ ಜೀವಾಳ ಕಾರ್ಯಕರ್ತರಿಗೆ ಗ್ಯಾರಂಟಿ ಸಮರ್ಕ ಅನುಷ್ಠಾನ ಮಾಡಲು ಗೌರವದನ ಕಾಂಗ್ರೆಸ್ ಸರಕಾರ ನೀಡಿದರೆ ಬಿಜೆಪಿ ನಾಯಕರು ವಿರೋಧಿಸುತ್ತಿರುವುದನ್ನು ನೋಡಿದರೆ ಕಾರ್ಯಕರ್ತರಿಲ್ಲದ ಕೇವಲ ಹಣ ಬಲ ಅಧಿಕಾರ ಇರುವ ನಾಯಕರ ಗೂಡಾಗಿರುವ ಇಂದಿನ ಬಿಜೆಪಿ ಮೊದಲು ತಮ್ಮ ಕಾರ್ಯಕರ್ತರಿಗೆ ಗೌರವ ಕೊಡುವುದನ್ನು ಕಲಿಯಲಿ ಬೊಮ್ಮಾಯಿ ಅವಧಿಯಲ್ಲಿ ಅಧಿಕಾರದ ಕೊನೆಯ ಹಂತದಲ್ಲಿ ಕಾರ್ಯಕರ್ತರನ್ನು ಗುತ್ತಿಗೆ ಮೂರು ತಿಂಗಳ ಸೀಮಿತ ಅವಧಿಗೆ ನಾಮ ನಿರ್ದೇಶನ ಮಾಡಿರುವುದನ್ನು ಬಿಜೆಪಿ ಕಾರ್ಯಕರ್ತರ ಕಾಳಜಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 