ಪಟೇಲ್ರಿಂದ ಅರಬ್ಬಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
Patel inaugurates new building of Arabbi School
ಪಟೇಲ್ರಿಂದ ಅರಬ್ಬಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಕೊಪ್ಪಳ 02 : ನಗರದಒಂದನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ್ಕಾಲೋನಿಯಲ್ಲಿರುವ ಹಜರತ್ ಸೈಯದಿನ ಅಲಿ (ರ) ಮಸೀದಿ ಆವರಣದಲ್ಲಿಅರಬ್ಬಿ ಶಾಲೆಯ ನೂತನಕಟ್ಟಡದಉದ್ಘಾಟನೆಯನ್ನು ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್ ನೆರವೇರಿಸಿದರು. ಅದರ ಜೊತೆಗೆ ಮಸೀದಿಯಲ್ಲಿ ನೂತನವಾಗಿ ನಿರ್ಮಿಸಲಾದ ವಜು ಖಾನಾ ದಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು ನಂತರ ಏರಿ್ಡಸಿದ ಸರಳ ಸಾಂಕೇತಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡುಓಣಿ ಮತ್ತು ಮಸೀದಿ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿಧಾರ್ಮಿಕಜ್ಞಾನ ತಿಳಿದುಕೊಳ್ಳಲು ಅಭ್ಯಾಸ ನಿರಂತರವಾಗಿ ಮಾಡಬೇಕುಆಚರಣೆ ವಿಧಿ ವಿಧಾನ ಕಲಿತುಕೊಂಡು ಸೃಷ್ಟಿಕರ್ತಅಲ್ಲಾಹನಆರಾಧನೆಜೊತೆಗೆ ಪ್ರವಾದಿಗಳು ತೋರಿಕೊಟ್ಟ ಮಾರ್ಗದಲ್ಲಿ ನಾವುಗಳು ನಮ್ಮ ನಮ್ಮ ಬದುಕು ಕಟ್ಟಿಕೊಂಡು ಇತರರೊಂದಿಗೆ ಸೌಹಾರ್ದತೆಯುತವಾಗಿ ಬಾಳಬೇಕು ನಮ್ಮದೇಶದಅಭಿವೃದ್ಧಿ ಮತ್ತುಏಕತೆಗಾಗಿ ಶ್ರಮಿಸಬೇಕು. ಯುವಕರಿಗೆಧಾರ್ಮಿಕ ವಿಧಿ ವಿಧಾನಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿ ಕೊಡಬೇಕುಅವರನ್ನುಉತ್ತಮ ಪ್ರಜೆ ಮತ್ತು ನಾಗರಿಕರನ್ನಾಗಿ ಪ್ರೇರೇಪಿಸುವುದು ನಮ್ಮೆಲ್ಲರಜವಾಬ್ದಾರಿಯಾಗಿದೆ ಎಂದು ಕೊಪ್ಪಳ ನಗರಸಭೆಯಅಧ್ಯಕ್ಷಅಮ್ಜದ್ ಪಟೇಲ್ಅಭಿಪ್ರಾಯಪಟ್ಟರು. ಅಲ್ಲದೆಕಟ್ಟಡಕ್ಕೆಅನುದಾನ ನೀಡಿದ ಸಚಿವ ಬಿ ಝೆಡ್ಜಮೀರ್ಅಹ್ಮದ್ಖಾನ್ ಮತ್ತು ಸ್ಥಳೀಯ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಮಾಜದ ಪರವಾಗಿಅಮ್ಜದ್ ಪಟೇಲ್ರವರುಅಭಿನಂದನೆ ಸಲ್ಲಿಸಿದರುಸಮಾರಂಭದಲ್ಲಿ ಅಂಜುಮನ್ಕಮಿಟಿಅಧ್ಯಕ್ಷಎಂಡಿ ಆಸಿಫ್ ಕರ್ಕಿಹಳ್ಳಿ, ನಗರಸಭೆಯ ಸದಸ್ಯರಾಧಅಜೀಮ್ಅತ್ತಾರ್, ಅಕ್ಬರ್ ಪಾಷಾ ಪಲ್ಟನ್, ಸಿರಾಜ್ ಕೋಲ್ಕಾ ರ್ ಹಿರಿಯ ನಾಯಕ ಮಹಬೂಬ್ ಸಾಬ್ಅರಗಂಜಿ, ಅಪ್ಸರ ವಕೀಲರು ಕೆ ಎಮ್ಗಡಾದ ನಜೀರ್ಇಟಗಿಓಣಿಯ ಹಿರಿಯರಾದಅಕ್ಬರ್ ಸಾಬ್ಇಟಗಿಓಣಿಯ ಹಿರೇರಾದಗೌಸ್ ಪಾಷಾ ಗ್ಯಾಸ್ ವಾಲೆ ಸೇರಿದಂತೆಧರ್ಮ ಗುರುಗಳು ಹಾಫೀಸ್ ,ಮೌಲ್ವಿಗಳು ,ಪಂಚ್ಕಮಿಟಿ ,ಮಸೀದಿ ಕಮಿಟಿಯಅಧ್ಯಕ್ಷರಾದಅಲೀಸಾಬ್ ಹಾಗೂ ಪದಾಧಿಕಾರಿಗಳು ,ನೌ ಜವಾನ್ಕಮಿಟಿಯ ಪದಾಧಿಕಾರಿಗಳು, ಓಣಿಯಗುರು ಹಿರಿಯರು ಮತ್ತು ಸಾರ್ವಜನಿಕರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ನಂತರಧರ್ಮಗುರು ಹಾಫೀಸ್ಆಸದ್ ಸಾಹೇಬರುಆಫೀಸ್ ನಾಸೀರ್ ಸಾಮೂಹಿಕ ಪ್ರಾರ್ಥನೆ ನಡೆಸಿ ಕೊಟ್ಟರು ಬಳಿಕ ಅನ್ನ ಸಂತರೆ್ಣಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 