ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ
Panchayat member who helped with the cremation
ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ
ಹೂವಿನಹಡಗಲಿ :25-ತಾಲೂಕಿನ ಹೊಳಗುಂದಿ ಗ್ರಾಮದ 5ನೇ ವಾರ್ಡ್ ನ ಮಹಿಳೆ ಕಂದಗಲ್ಲು ಗೌರಮ್ಮ ಅನಾರೋಗ್ಯ ದಿಂದ ಬುಧವಾರ ಸಾವನ್ನಪ್ಪಿದ್ದಳೆ . ಇದೇ ವೇಳೆ ಅದೇ ವಾರ್ಡಿನ ಸದಸ್ಯ ಕೆ. ರುದ್ರಗೌಡ ತನಗೆ ನೀಡುವ ಪಂಚಾಯ್ತಿ ಮಾಸಿಕ ಗೌರವಧನವನ್ನು ಕಂದಗಲ್ಲು ಗೌರಮ್ಮ ಅವರ ಕುಟುಂಬದ ಸದಸ್ಯರಿಗೆ ಎರಡು ಸಾವಿರ ಚಕ್ ನೀಡುವ ಮೂಲಕ ನೆರವಿನ ಹಸ್ತಚಾಚಿದರು. ಕಳೆದ ನಾಲ್ಕು ವರ್ಷ ಗಳಿಂದ ತಮ್ಮ ವಾರ್ಡಿನಲ್ಲಿ ಯಾರೇ ಬಡವರು ಮೃತಪಟ್ಟರೇ ಸದಸ್ಯ ರುದ್ರಗೌಡ ಅವರ ಮನೆಗೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳುವ ಮೂಲಕ ಎರಡು ಸಾವಿರ. ರೂ.ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ಜತೆಗೆ ಸರ್ಕಾರದ ಯೋಜನೆ ಬಗ್ಗೆ ತಿಳಿಸಿ ಸೌಲಭ್ಯಗಳು ಕೊಡುಸುವದರ ಜತೆಗೆ ಬಡವರ ಕಷ್ಟ.ಸುಖಗಳಲ್ಲಿ ಭಾಗವಹಿಸುತ್ತಾನೆ. ಸರ್ಕಾರ ಬಡವರಿಗಾಗಿ ರೂಪಿಸಿದ ನಾನಾ ಯೋಜನೆಗಳಲ್ಲಿ ಅಂತ್ಯ ಸಂಸ್ಕಾರ ಪರಿಹಾರವೂ ಒಂದಾಗಿದ್ದು ಇದೀಗ ಕಳೆದ 3ರಿಂದ 4ವರ್ಷದಿಂದ ಯೋಜನೆ ನಿಂತಿದೆ ಎನ್ನಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 