ಬಸವಲಿಂಗೇಶ್ವರ ಸ್ವಾಮಿಗಳಿಂದ ಲೋಕ ಕಲ್ಯಾಣಕ್ಕಾಗಿ ಶಿವಯೋಗ ಮಂದಿರಕ್ಕೆ ಪಾದಯಾತ್ರೆ

Padayatra to Shiv Yoga Mandir for Lok Kalyan by Basavalingeshwar Swami

ಬಸವಲಿಂಗೇಶ್ವರ  ಸ್ವಾಮಿಗಳಿಂದ ಲೋಕ ಕಲ್ಯಾಣಕ್ಕಾಗಿ ಶಿವಯೋಗ ಮಂದಿರಕ್ಕೆ ಪಾದಯಾತ್ರೆ

ಯಲಬುರ್ಗಾ 14: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ  ಮಹಾಸ್ವಾಮಿಗಳ 23ನೇ ವರ್ಷದ ಪೀಠಾರೋಹಣ ಕಾರ್ಯಕ್ರಮದ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಯಲಬುರ್ಗಾ ಪಟ್ಟಣ ದಿಂದ ಶಿವಯೋಗ ಮಂದಿರಕ್ಕೆ ಸುಮಾರು 60 ಕಿ.ಮೀ 2 ದಿನಗಳ ಕಾಲ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮಠದ ಆಡಳಿತ ಮಂಡಳಿಯವರು ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.