ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ
One thousand water bottles are consumed for Sri Guru Kottureshwara Padayatra
ಹೂವಿನಹಡಗಲಿ 11: ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅನ್ನ ಸಂತರೆ್ಣ ಹಾಗೂ ಒಂದು ಸಾವಿರ ಎಳೆ ನೀರು ಸೇವನೆ ನಡೆಯುತ್ತದೆ.ಗದಗ,ಮುಂಡರಗಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಬಂದ ಭಕ್ತರಿಗೆ ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್ ಅವರಿಂದ ಒಂದು ಸಾವಿರ ಎಳನೀರು ನೀಡುತ್ತಿದ್ದಾರೆ ಜತೆಗೆ ಗ್ರಾಮದ ಯುವಕರಿಂದ ಅನ್ನ ಸಂತರೆ್ಣಯು ಆಯೋಜಿಸಲಾಗಿದೆ. ಇದೇ ವೇಳೆ .ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್. ನಿವೃತ್ತ ಶಿಕ್ಷಕ ಯು.ವೀರೇಶ, ನಿವೃತ್ತಿ ಫಾರೆಸ್ಟ್ ಎಂ.ವೀರ್ಪ, ಹೆಚ್.ನಾಗರಾಜ.ಕಮ್ಮಾರ ಸಿದ್ದೇಶ, ಭಾಷಾ, ಹೆಚ್.ರಾಜು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 