ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ
One thousand water bottles are consumed for Sri Guru Kottureshwara Padayatra
ಹೂವಿನಹಡಗಲಿ 11: ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅನ್ನ ಸಂತರೆ್ಣ ಹಾಗೂ ಒಂದು ಸಾವಿರ ಎಳೆ ನೀರು ಸೇವನೆ ನಡೆಯುತ್ತದೆ.ಗದಗ,ಮುಂಡರಗಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಬಂದ ಭಕ್ತರಿಗೆ ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್ ಅವರಿಂದ ಒಂದು ಸಾವಿರ ಎಳನೀರು ನೀಡುತ್ತಿದ್ದಾರೆ ಜತೆಗೆ ಗ್ರಾಮದ ಯುವಕರಿಂದ ಅನ್ನ ಸಂತರೆ್ಣಯು ಆಯೋಜಿಸಲಾಗಿದೆ. ಇದೇ ವೇಳೆ .ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್. ನಿವೃತ್ತ ಶಿಕ್ಷಕ ಯು.ವೀರೇಶ, ನಿವೃತ್ತಿ ಫಾರೆಸ್ಟ್ ಎಂ.ವೀರ್ಪ, ಹೆಚ್.ನಾಗರಾಜ.ಕಮ್ಮಾರ ಸಿದ್ದೇಶ, ಭಾಷಾ, ಹೆಚ್.ರಾಜು ಇದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 