ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ

ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ On the occasion of Buddha Purnima, Yuvraj Bellary was felicitated.

ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ 

ಗದಗ--15: ಗದಗ ಉಪ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಅಧಿಕಾರಿಯಾದ ಶ್ರೀ ವಿ.ಎನ್‌. ಪಾಟೀಲ ಅವರಿಗೆ ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ತನುಜಾ ಪಾಟೀಲ, ಶರಣಪ್ಪ ಇಂಜಿನಿಯರ್, ಅತ್ತರ್, ಸುಭಾಷ್, ಹಾಗೂ ಇಲಾಖೆಯ ಮುಂತಾದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರಣ ಸದರಿ ವಿಷಯವನ್ನು ತಮ್ಮ ದಿನಪತ್ರಿಕೆಯಲ್ಲಿ ಸುದ್ದಿಯಂದು ಪ್ರಕಟಿಸಲು ಕೋರಿದೆ