ನಿರ್ಮಲಾ ಸೀತಾರಾಮರವರ ಬಜೆಟ್ಟಿನಲ್ಲಿ ರೈತರ, ಜನಸಾಮಾನ್ಯರ ಯಾವುದೇ ನೆಂಟಿಲ್ಲ
Nirmala Sitharaman's budget has no concern for farmers and common people
ನಿರ್ಮಲಾ ಸೀತಾರಾಮರವರ ಬಜೆಟ್ಟಿನಲ್ಲಿ ರೈತರ, ಜನಸಾಮಾನ್ಯರ ಯಾವುದೇ ನೆಂಟಿಲ್ಲ
ರಾಣೇಬೆನ್ನೂರು 01 : ಕೇಂದ್ರ ಸರಕಾರದ 25/26.ನೆ ಸಾಲಿನ ಬಜೆಟಿನಲ್ಲಿ ರೈತರಿಗೆ ನಿರಾಶದಾಯಕವಾಗಿದೆ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮೊದಲಿನಿಂದಲೂ ರೈತರನ್ನು ವಿರೋಧಿಸುತ್ತಲೆ ಬಂದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರೈತ ವಿರೋಧಿ ನೀತಿ ಅನುಸರಿಸುವ ಮೂಲಕ ನಾನು ಎಂದೆಂದಿಗೂ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.. ಬಡವರನ್ನು ಮಧ್ಯಮ ವರ್ಗದವರನ್ನು. ಕೃಷಿಕರನ್ನು ಕೃಷಿಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿ. ಮಂಡಿಸಿದ ನಿರ್ಮಲ ಸೀತಾರಾಮನ್ ರವರ 8ನೇ ಬಜೆಟ್ಟಿನಲ್ಲಿ ಈ ವರ್ಗದವರಿಗೆ ಯಾವುದೇ ನಂಟಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ- ರವೀಂದ್ರ ಗೌಡ ಪಾಟೀಲ್, ರೈತ ಮುಖಂಡ, ಮುಸ್ಟೂರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 