ನಿರ್ಮಲಾ ಸೀತಾರಾಮರವರ ಬಜೆಟ್ಟಿನಲ್ಲಿ ರೈತರ, ಜನಸಾಮಾನ್ಯರ ಯಾವುದೇ ನೆಂಟಿಲ್ಲ
Nirmala Sitharaman's budget has no concern for farmers and common people
ನಿರ್ಮಲಾ ಸೀತಾರಾಮರವರ ಬಜೆಟ್ಟಿನಲ್ಲಿ ರೈತರ, ಜನಸಾಮಾನ್ಯರ ಯಾವುದೇ ನೆಂಟಿಲ್ಲ
ರಾಣೇಬೆನ್ನೂರು 01 : ಕೇಂದ್ರ ಸರಕಾರದ 25/26.ನೆ ಸಾಲಿನ ಬಜೆಟಿನಲ್ಲಿ ರೈತರಿಗೆ ನಿರಾಶದಾಯಕವಾಗಿದೆ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮೊದಲಿನಿಂದಲೂ ರೈತರನ್ನು ವಿರೋಧಿಸುತ್ತಲೆ ಬಂದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರೈತ ವಿರೋಧಿ ನೀತಿ ಅನುಸರಿಸುವ ಮೂಲಕ ನಾನು ಎಂದೆಂದಿಗೂ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.. ಬಡವರನ್ನು ಮಧ್ಯಮ ವರ್ಗದವರನ್ನು. ಕೃಷಿಕರನ್ನು ಕೃಷಿಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿ. ಮಂಡಿಸಿದ ನಿರ್ಮಲ ಸೀತಾರಾಮನ್ ರವರ 8ನೇ ಬಜೆಟ್ಟಿನಲ್ಲಿ ಈ ವರ್ಗದವರಿಗೆ ಯಾವುದೇ ನಂಟಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ- ರವೀಂದ್ರ ಗೌಡ ಪಾಟೀಲ್, ರೈತ ಮುಖಂಡ, ಮುಸ್ಟೂರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 