ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ
Newly elected officers
ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ
ಹೊಸಪೇಟೆ 01 : ದಿನಾಂಕ : 01.01.2025 ರಂದು ಜಿಲ್ಲಾ ಮೋಚಿಗಾರ (ಮೋಚಿ) ಸಂಘ (ರಿ), ವಿಜಯನಗರ ಜಿಲ್ಲೆ, ಯನ್ನು ನೊಂದಣಿ ಮಾಡಿ ಉದ್ಘಾಟಿಸಲಾಯಿತು. ಇದೇಸಂದರ್ಭದಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನೆಯನ್ನು ಅಶೋಕ ನಗರ, 21ನೇ ವಾರ್ಡ್, ಬಳ್ಳಾರಿ ರಸ್ತೆ, ಹೊಸಪೇಟೆಯಲ್ಲಿ ಕಾರ್ಯಕ್ರಮ ಮಾಡಿ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸಿಹಿ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಾಧ್ಯಕ್ಷರಾಗಿ : ಎಂ.ಶಂಕ್ರ್ಪ, ಅದ್ಯಕ್ಷರಾಗಿ : ಮಂಜಪ್ಪ ಹಿಂದಲಮನಿ, ಉಪಾಧ್ಯಕ್ಷರುಗಳು : ಎಂ.ಆನಂದಪ್ಪ, ಎಂ.ದೇವೇಂದ್ರ್ಪ, ಎಂ.ನಾಗರಾಜ, ಪ್ರಧಾನ ಕಾರ್ಯದರ್ಶಿಯಾಗಿ : ಸಿ.ಹುಲುಗಣ್ಣ, ಖಜಾಂಚಿ : ಗಂಗಾಧರ, ಸಹ ಕಾರ್ಯದರ್ಶಿಗಳಾಗಿ : ಕೆ.ಮಂಜುನಾಥ, ಎಸ್.ಎಂ.ನಾಗರಾಜ, ಹೆಚ್.ನಾಗರಾಜ, ಬಸವರಾಜ.ಸಿ, ನಿರ್ದೇಶಕರುಗಳು : ರಾಮಾಂಜಿನಿ, ಶಾಂತರಾಜ, ರಾಮಚಂದ್ರ.ಎಸ್, ಶ್ರೀನಿವಾಸ, ಸುನೀತಾ ಬಸವರಾಜ್ ಇವರುಗಳನ್ನು ನೇಮಕ ಮಾಡಲಾಯಿತು.
ಆದ್ದರಿಂದ ನಮ್ಮ ಜಿಲ್ಲಾ ಮೋಚಿಗಾರ (ಮೋಚಿ) ಸಂಘ(ರಿ), ವಿಜಯನಗರ ಜಿಲ್ಲೆ ಉದ್ಘಾಟನೆಯಾದ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಮತ್ತು ಮಾಧ್ಯಮದಲ್ಲಿ ಪ್ರಕಟಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 