ನಂದಿ ಆಗಮ ಲೀಲೆ ಪುರಾಣ ಪ್ರಾರಂಬೋತ್ಸವ
Nandi Agama Leela Purana Prarambotsava
ನಂದಿ ಆಗಮ ಲೀಲೆ ಪುರಾಣ ಪ್ರಾರಂಬೋತ್ಸವ
ದೇವರಹಿಪ್ಪರಗಿ 30: ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ದಿ.28.07.2025.ರಿಂದ 26.08.2025.ಒಂದು ತಿಂಗಳ ವರೆಗೆ ಶ್ರಾವಣ ಮಾಸ ದಲ್ಲಿ ನಡೆಯುವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ದೇವರಹಿಪ್ಪರಗಿ ಜೆಡಿ ಸಿದ್ದೇಶ್ವರ ಮಠದ ಷ. ಬ್ರ. ಜಡಿ ಸಿದ್ದೇಶ್ವರ ಸ್ವಾಮೀಜಿಗಳು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷರಾದ ಸಾಹೇಬಗೌಡ. ಶಂ.ಉತ್ನಾಳ ಭಾಗವಹಿಸಿದ್ದರು. ಮುಖಂಡರುಗಳಾದ ಚನ್ನಪ್ಪಗೌಡ. ರು. ಪಾಟೀಲ,ಹಣಮಂತ್ರಾಯ.ಅ. ಡಂಬಳ,ಅಬ್ದುಲ್ ರಜಾಕ್.ಬಂ. ಸಲಾದಹಳ್ಳಿ, ಸಂಗಣ್ಣ.ಹ. ಸೋಂಪುರ, ಭೀಮನಗೌಡ.ಮ. ಲಚ್ಯಾಣ, ಶ್ರೀಮತಿ. ಮಹಾದೇವಿಗೌಡತಿ.ಶಂ. ಪಾಟೀಲ, ಶ್ರೀಮತಿ ಅನುಸುಯಾ.ಸೋ. ಬಿರಾದಾರ, ಶಾಂತಾಬಾಯಿ. ಸಂ. ಹಿರೇಗೌಡರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ರೈತರು ಭಾಗವಹಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 