ಮಲ್ಲಾಪುರ ಅರ್ಬನ ಬ್ಯಾಂಕ ವತಿಯಿಂದ ಸಾಧಕರಿಗೆ ಸನ್ಮಾನ

ಮಲ್ಲಾಪುರ ಅರ್ಬನ ಬ್ಯಾಂಕ ವತಿಯಿಂದ ಸಾಧಕರಿಗೆ ಸನ್ಮಾನ Mallapur Urban Bank felicitates achievers

ಘಟಪ್ರಭಾ 13: ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ತಿನ ರಾಜ್ಯ ನಿರ್ದೇಶಕರಾಗಿ ಆಯ್ಕೆ ಆಗಿರುವ ಬಸವರಾಜ ಹಟ್ಚಿಗೌಡರ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಪಾಮಲದಿನ್ನಿ ಗ್ರಾಮದ ಮಾರುತಿ ವಿಜಯನಗರ ಹಾಗೂ  ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದ ಎಸ್‌ಡಿಎಂಸಿ ಯ ಆಜೀವ ಗೌರವ ಕಾರ್ಯದರ್ಶಿಯಾಗಿ ನೇಮಕ ಆಗಿರುವ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಇವರುಗಳಿಗೆ ಇಲ್ಲಿನ ಪ್ರತಿಷ್ಠಿತ ದಿ ಮಲ್ಲಾಪೂರ ಅರ್ಬನ ಬ್ಯಾಂಕ ವತಿಯಿಂದ ಸತ್ಕರಿಸಿ, ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಮೇಶ ತುಕ್ಕಾನಟ್ಟಿ, ಮಲ್ಲಪ್ಪ ಬನನ್ನವರ , ಆನಂದ ಮಗದುಮ್ಮ, ರಮೇಶ ಕಬಾಡಗಿ, ವ್ಯವಸ್ಥಾಪಕರಾದ ರಮೇಶ ಮುರಗೋಡ, ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು. 


Social Worker Recognition SDMC Life Honorary Secretary