ಶಾಸಕ ಶಿವರಾಮ ಹೆಬ್ಬಾರ ನಾಮಪತ್ರ ಸಲ್ಲಿಕೆ

ಶಾಸಕ ಶಿವರಾಮ ಹೆಬ್ಬಾರ ನಾಮಪತ್ರ ಸಲ್ಲಿಕೆ  MLA Shivarama Hebbar files nomination

ಶಾಸಕ ಶಿವರಾಮ ಹೆಬ್ಬಾರ ನಾಮಪತ್ರ ಸಲ್ಲಿಕೆ  

ಮುಂಡಗೋಡ 16 : ಶಾಸಕ ಶಿವರಾಮ ಹೆಬ್ಬಾರ ಅಪಾರ ಕಾರ್ಯಕರ್ತರೊಂದಿಗೆ ಬುಧವಾರ ಶಿರಸಿ ಆಗಮಿಸಿ ಕೆ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ  ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಸ್‌.ಭಟ್, ತಾಲೂಕಿನ ಸಹಕಾರಿಗಳಾದ ಆರ್‌.ಎಸ್‌.ಭಟ್, ಎಮ್‌.ಜಿ.ಭಟ್, ಹೇರಂಬ ಹೆಗಡೆ, ನಾರಾಯಣ ಭಟ್, ಸಿ.ಎಸ್‌.ಹೆಗಡೆ, ನಾಗೇಂದ್ರ ಭಟ್ ಉಪಸ್ಥಿತರಿದ್ದರು.