ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
M.P. Ravindra Badavane naming plaque unveiled
ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
ಹೂವಿನಹಡಗಲಿ 05: ಪಟ್ಟಣದ ಸೋಗಿ ರಸ್ತೆ ಯ 9 ನೇ ವಾರ್ಡ್ಗೆ ಮಾಜಿ ಶಾಸಕ ಎಂ.ಪಿ.ರವೀಂದ್ರ ಬಡವಾಣೆ ನಾಪಫಲಕ ಅನಾವರಣವನ್ನು ಶಾಸಕ ಕೃಷ್ಣ ನಾಯಕ ಮಾಡಿದರು. ಪಟ್ಟಣದಲ್ಲಿ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಹುಟ್ಟು ಹಬ್ಬದ ನಿಮಿತ್ತ 9ನೇ ವಾರ್ಡ್ ಗೆ ಎಂ.ಪಿ.ರವೀಂದ್ರ ಬಡವಾಣೆ ನಾಮಫಲಕ ಅನಾವರಣ ಶಾಸಕರು ಮಾಡಿದರು.ಶಾಸಕರಿಗೆ ಬಡವಾಣೆ ನಿವಾಸಿಗಳು ಮೂಲಸೌಕರ್ಯ ಕಲ್ಪಿಸಲು ಮನವಿ ಸಲ್ಲಿಸಿದರು.ಶಾಸಕರಾದ ಕೃಷ್ಣ ನಾಯಕ್ ಮಾತನಾಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆಯನ್ನು ನೀಡಿದರು. ಇದೇ ವೇಳೆ ಪುರಸಭೆ ಅದ್ಯಕ್ಷ ಜಮಾಲ್ ಬಿ.ಕೃಷ್ಣ ನಾಯಕ ಅಭಿಮಾನಿ ಬಳಗ ಸಮಾಜ ಮುಖಿ ಟ್ರಸ್ಟ್ ನ ಯಲಗಚ್ಚಿನ ಪ್ರಕಾಶ್. ನೀಲಪ್ಪ. ಶಿವಕುಮಾರ ಪತ್ರಿಪಠ. ಭಾಷಾ ಬಾವಿಹಳ್ಳಿ. ತವನಪ್ಪ. ವಿ.ಬಿ.ಶಿವಾನಂದ. ಎಸ್.ಎಂ.ಜಾನ್. ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಂತೋಷ ಜ್ಯೆನ್. ಮಲ್ಲಿಒಡೆಯರ್. ಮಲ್ಲಿಕಾರ್ಜುನ.ಹನುಮಂತಪ್ಪ ಇದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 