ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
M.P. Ravindra Badavane naming plaque unveiled
ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
ಹೂವಿನಹಡಗಲಿ 05: ಪಟ್ಟಣದ ಸೋಗಿ ರಸ್ತೆ ಯ 9 ನೇ ವಾರ್ಡ್ಗೆ ಮಾಜಿ ಶಾಸಕ ಎಂ.ಪಿ.ರವೀಂದ್ರ ಬಡವಾಣೆ ನಾಪಫಲಕ ಅನಾವರಣವನ್ನು ಶಾಸಕ ಕೃಷ್ಣ ನಾಯಕ ಮಾಡಿದರು. ಪಟ್ಟಣದಲ್ಲಿ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಹುಟ್ಟು ಹಬ್ಬದ ನಿಮಿತ್ತ 9ನೇ ವಾರ್ಡ್ ಗೆ ಎಂ.ಪಿ.ರವೀಂದ್ರ ಬಡವಾಣೆ ನಾಮಫಲಕ ಅನಾವರಣ ಶಾಸಕರು ಮಾಡಿದರು.ಶಾಸಕರಿಗೆ ಬಡವಾಣೆ ನಿವಾಸಿಗಳು ಮೂಲಸೌಕರ್ಯ ಕಲ್ಪಿಸಲು ಮನವಿ ಸಲ್ಲಿಸಿದರು.ಶಾಸಕರಾದ ಕೃಷ್ಣ ನಾಯಕ್ ಮಾತನಾಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆಯನ್ನು ನೀಡಿದರು. ಇದೇ ವೇಳೆ ಪುರಸಭೆ ಅದ್ಯಕ್ಷ ಜಮಾಲ್ ಬಿ.ಕೃಷ್ಣ ನಾಯಕ ಅಭಿಮಾನಿ ಬಳಗ ಸಮಾಜ ಮುಖಿ ಟ್ರಸ್ಟ್ ನ ಯಲಗಚ್ಚಿನ ಪ್ರಕಾಶ್. ನೀಲಪ್ಪ. ಶಿವಕುಮಾರ ಪತ್ರಿಪಠ. ಭಾಷಾ ಬಾವಿಹಳ್ಳಿ. ತವನಪ್ಪ. ವಿ.ಬಿ.ಶಿವಾನಂದ. ಎಸ್.ಎಂ.ಜಾನ್. ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಂತೋಷ ಜ್ಯೆನ್. ಮಲ್ಲಿಒಡೆಯರ್. ಮಲ್ಲಿಕಾರ್ಜುನ.ಹನುಮಂತಪ್ಪ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 