ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
M.P. Ravindra Badavane naming plaque unveiled
ಎಂ.ಪಿ.ರವೀಂದ್ರ ಬಡವಾಣೆ ನಾಮಕರಣ ಫಲಕ ಅನಾವರಣ
ಹೂವಿನಹಡಗಲಿ 05: ಪಟ್ಟಣದ ಸೋಗಿ ರಸ್ತೆ ಯ 9 ನೇ ವಾರ್ಡ್ಗೆ ಮಾಜಿ ಶಾಸಕ ಎಂ.ಪಿ.ರವೀಂದ್ರ ಬಡವಾಣೆ ನಾಪಫಲಕ ಅನಾವರಣವನ್ನು ಶಾಸಕ ಕೃಷ್ಣ ನಾಯಕ ಮಾಡಿದರು. ಪಟ್ಟಣದಲ್ಲಿ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಹುಟ್ಟು ಹಬ್ಬದ ನಿಮಿತ್ತ 9ನೇ ವಾರ್ಡ್ ಗೆ ಎಂ.ಪಿ.ರವೀಂದ್ರ ಬಡವಾಣೆ ನಾಮಫಲಕ ಅನಾವರಣ ಶಾಸಕರು ಮಾಡಿದರು.ಶಾಸಕರಿಗೆ ಬಡವಾಣೆ ನಿವಾಸಿಗಳು ಮೂಲಸೌಕರ್ಯ ಕಲ್ಪಿಸಲು ಮನವಿ ಸಲ್ಲಿಸಿದರು.ಶಾಸಕರಾದ ಕೃಷ್ಣ ನಾಯಕ್ ಮಾತನಾಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆಯನ್ನು ನೀಡಿದರು. ಇದೇ ವೇಳೆ ಪುರಸಭೆ ಅದ್ಯಕ್ಷ ಜಮಾಲ್ ಬಿ.ಕೃಷ್ಣ ನಾಯಕ ಅಭಿಮಾನಿ ಬಳಗ ಸಮಾಜ ಮುಖಿ ಟ್ರಸ್ಟ್ ನ ಯಲಗಚ್ಚಿನ ಪ್ರಕಾಶ್. ನೀಲಪ್ಪ. ಶಿವಕುಮಾರ ಪತ್ರಿಪಠ. ಭಾಷಾ ಬಾವಿಹಳ್ಳಿ. ತವನಪ್ಪ. ವಿ.ಬಿ.ಶಿವಾನಂದ. ಎಸ್.ಎಂ.ಜಾನ್. ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಂತೋಷ ಜ್ಯೆನ್. ಮಲ್ಲಿಒಡೆಯರ್. ಮಲ್ಲಿಕಾರ್ಜುನ.ಹನುಮಂತಪ್ಪ ಇದ್ದರು.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 