ವಿಧ್ಯಾಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
Legal awareness program for students
ಲೋಕದರ್ಶನ ವರದಿ
ಯಮಕನಮರಡಿ 08 : ಯಮಕನಮರಡಿಯ ವಿದ್ಯಾವರ್ದಕ ಸಂಘದ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಫೋಕ್ಸೋ ಕಾಯ್ದೆ ಪ್ರೌಢಶಾಲೆ ಯಲ್ಲಿ ಆಚರಿಸಲಾಯಿತು. ಅತಿಥಿ ಸ್ಥಾನ ವನ್ನು ಅಲಂಕರಿಸಿ ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅತ್ಯಾಚಾರ್ಯ ತಡೆಗಟ್ಟಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಪಿ ವಾಯ್ ಘಸ್ತಿ ಸರ್ ಮಾತನಾಡಿದರು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಕ್ಕೇರಿಯ ಎಸಿಡಿಪಿಓ ಮಹದೇವ್ ಕೋಳಿ ಮಾತನಾಡಿ ಬಾಲ್ಯ ವಿವಾಹ ಆಗಬಾರದು ನಿಮ್ಮ ಓಣಿಯಲ್ಲಿ ಆದ್ರೂ ಅದನ್ನು ತಡೆಗಟ್ಟ್ ಬೇಕು ಎಂದರು ಪ್ರಧಾನ ಗುರುಗಳಾದ ಎಸ್ಜಿ ಹುನ್ನರಗಿ ಮುಖ್ಯೊಪಾಧ್ಯಾರಾದ ಎಬಿ ಮುಗಳಿ ಸಂಘದ ಕಾರ್ಯದರ್ಶಿ ಗಳಾದ ಜೆ ಎನ್ ಅವಾಡೆ ಅಂಗನವಾಡಿ ಕಾರ್ಯಕರ್ತರಾದ್ ಪ್ರೇಮಾ ತುಪ್ಪದ ಲಕ್ಮಿ ವಾಘ ಇನ್ನಿತರ ಪ್ರೌಢಶಾಲೆ ಯ ಎಲ್ಲ ಶಿಕ್ಷಕರ ಉಪಸ್ಥಿತರಿದ್ದರು. ಎಸ್ಬಿ ಘಸ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಬಿ ಪೀಸೆ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 