ವಿಧ್ಯಾಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
Legal awareness program for students
ಲೋಕದರ್ಶನ ವರದಿ
ಯಮಕನಮರಡಿ 08 : ಯಮಕನಮರಡಿಯ ವಿದ್ಯಾವರ್ದಕ ಸಂಘದ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಫೋಕ್ಸೋ ಕಾಯ್ದೆ ಪ್ರೌಢಶಾಲೆ ಯಲ್ಲಿ ಆಚರಿಸಲಾಯಿತು. ಅತಿಥಿ ಸ್ಥಾನ ವನ್ನು ಅಲಂಕರಿಸಿ ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅತ್ಯಾಚಾರ್ಯ ತಡೆಗಟ್ಟಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಪಿ ವಾಯ್ ಘಸ್ತಿ ಸರ್ ಮಾತನಾಡಿದರು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಕ್ಕೇರಿಯ ಎಸಿಡಿಪಿಓ ಮಹದೇವ್ ಕೋಳಿ ಮಾತನಾಡಿ ಬಾಲ್ಯ ವಿವಾಹ ಆಗಬಾರದು ನಿಮ್ಮ ಓಣಿಯಲ್ಲಿ ಆದ್ರೂ ಅದನ್ನು ತಡೆಗಟ್ಟ್ ಬೇಕು ಎಂದರು ಪ್ರಧಾನ ಗುರುಗಳಾದ ಎಸ್ಜಿ ಹುನ್ನರಗಿ ಮುಖ್ಯೊಪಾಧ್ಯಾರಾದ ಎಬಿ ಮುಗಳಿ ಸಂಘದ ಕಾರ್ಯದರ್ಶಿ ಗಳಾದ ಜೆ ಎನ್ ಅವಾಡೆ ಅಂಗನವಾಡಿ ಕಾರ್ಯಕರ್ತರಾದ್ ಪ್ರೇಮಾ ತುಪ್ಪದ ಲಕ್ಮಿ ವಾಘ ಇನ್ನಿತರ ಪ್ರೌಢಶಾಲೆ ಯ ಎಲ್ಲ ಶಿಕ್ಷಕರ ಉಪಸ್ಥಿತರಿದ್ದರು. ಎಸ್ಬಿ ಘಸ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಬಿ ಪೀಸೆ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 