ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ
Launch of National Service Scheme
ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ
ಯಮಕನಮರಡಿ 07: ಸ್ಥಳೀಯ ಸಿಇಎಸ್ ಪದವಿಪೂರ್ವ ಮಹಾವಿದ್ಯಾಲಯದ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ದಿ.7 ರಂದು ಆನಂದಪೂರ-ಹತ್ತರಗಿ ಮಹಾದೇವ ದೇವಸ್ಥಾನದಲ್ಲಿ ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು ದಿವ್ಯ ಸಾನಿದ್ಯವನ್ನು ವಹಿಸಿ ದ್ವಜಾರೋಹನ ನೇರವೇರಿಸಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಉಪನ್ಯಾಸಕರು ಸರ್ಕಾರಿ ಪಧವಿಪೂರ್ವ ಕಾಲೇಜು ಬಾಡ ಎ ಡಿ ಮರಾಠೆ ವಹಿಸಿ ಮಾತನಾಡಿದರು.
ಹತ್ತರಗಿ ಪಂಚಾಯತ ಅಧ್ಯಕ್ಷ ಸಮೀರ್ ಬೇಪಾರಿ ಪ್ರಾಚಾರ್ಯ ವ್ಹಿ.ಬಿ.ನಾಶಿಪುಡಿ ಯೋಜನಾಧಿಕಾರಿ ಎಮ್ ಆಯ್ ಮಠಪತಿ ಹಾಗೂ ಉಪನ್ಯಾಸಕ ಎ ಬಿ ನಾಯಿಕ ಹಾಗೂ ಹೀರಿಯ ಪತ್ರಕರ್ತರಾದ ಗೋಪಾಲ ಚಪಣಿ ಉಪಸ್ಥಿತರಿದ್ದು ವಿದ್ಯಾಥೀಗಳು ಸಸಿಗೆ ನಿರುಣಿಸುವ ಮೂಲಕ 7 ದಿನಗಳ ವರೆಗೆ ನಡೆಯುವ ಸೇವಾ ಶಿಬಿರಕ್ಕೆ ಚಾಲನೆ ನೀಡಿದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 