ಕೊಡಗು ಸಂತ್ರಸ್ಥರ ಪರಿಹಾರ ನಿಧಿ: ನಿವೃತ್ತ ನೌಕರರಿಂದ 2.51ಲಕ್ಷ ರೂ. ಕೊಡುಗೆ
ರಾಣಿಬೆನ್ನೂರ04: ಇಲ್ಲಿನ ತಾಲೂಕಾ ನಿವೃತ್ತ ನೌಕರರು ಇತ್ತೀಚಿಗೆ ಸಂಭವಿಸಿದ ಕೊಡಗು ಸಂತ್ರಸ್ಥರ ಪರಿಹಾರ ನಿಧಿಗಾಗಿ ನಿವೃತ್ತ ನೌಕರರಿಂದ ಒಟ್ಟು 2.51ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು.
ಸಂಘಟನೆಯ ಅಧ್ಯಕ್ಷ ಎಸ್.ಎಂ.ಸಂಕಮ್ಮನವರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ಸಂಗ್ರಹಿಸಲಾದ ಮೊತ್ತದ ಚಕ್ಕ್ನ್ನು ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ವ್ಹಿ.ಎಂ.ಕರ್ಜಗಿ, ಎಚ್.ಬಿ.ಇಮ್ಮಡಿ, ಗೌರವಾಧ್ಯಕ್ಷ ಡಾ||ಟಿ.ಎನ್.ಮುತ್ತಳ್ಳಿ, ಕಾರ್ಯದಶರ್ಿ ಸಿ.ಎಸ್.ಶೀಲವಂತ, ಖಜಾಂಚಿ ಬಿ.ಬಿ.ಗೌಡರ, ಬಿ.ಎಸ್.ಪಾಟೀಲ, ಎಂ.ಎನ್.ಕಮ್ಮಾರ, ಪಿ.ಬಿ.ಕುಲಕಣರ್ಿ, ಎಸ್.ಎಂ.ಮಾಗನೂರ, ಡಾ||ಎಚ್.ಕೆ.ಕದರಮಂಡಲಗಿ, ಎನ್.ಎಸ್. ಪಾಟೀಲ, ಟಿ.ಎ.ಮುದಿಗೌಡ್ರ, ಎಸ್.ಎನ್.ಜಂಗಳೇರ, ಎಂ.ಎಚ್.ಹೊಸಳ್ಳಿ, ಅನ್ನಪೂರ್ಣ ಇಮ್ಮಡಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 