ಆಲಮೇಲದಲ್ಲಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Deepotsav at Sri Anjaneya Temple in Alamela
ಆಲಮೇಲ 22: ಪಟ್ಟಣದ ಕಲಬುರ್ಗಿ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶನಿವಾರರಂದು ಕಾರ್ತಿಕ ದೀಪೋತ್ಸವ ಹಾಗೂ ಪವಮಾನ ಹೋಮದ ಕಾರ್ಯಕ್ರಮ ಜರಗಿತು. ಶ್ರೀ ಷ.ಬ್ರ ಸಂಗಮಬಸವ ಶಿವಾಚಾರ್ಯರು. ಅರ್ಜುನಗಿ ಹಿರೇಮಠ ಆಲಮೇಲ ಹಾಗೂ ತಪೋರತ್ನಂ ಪೂಜಾ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಬೋರಗಿ ಪುರದಾಳ ಇವರಿಂದ ಆಶೀರ್ವಚನ ಸಾಯಂಕಾಲ ಆಂಜನೇಯ ದೇವಸ್ಥಾನದ ಆವರಣದಲ್ಲಿ ತಲಾಲಿದೊಂದಿಗೆ ದೇವಸ್ಥಾನ ಪ್ರದರ್ಶನ ಹಾಕಿ ಕಾರ್ತಿಕ ದೀಪೋತ್ಸವ ತದನಂತರ ಸಾಯಂಕಾಲ 5:00 ಗಂಟೆಗೆ ಮಹಾಪ್ರಸಾದ ಭಕ್ತರಿಂದ ಜರುಗಿತು.
ಸಿದ್ದರಾಮಯ್ಯ ಪಂಚಪ್ಪ ಜತ್ತಿ.ಚಂದ್ರಶೇಖರ್ ಬಸಪ್ಪ ಜತ್ತಿ. ದರ್ಶನ್ ಸಿದ್ದರಾಮಯ್ಯ ಜಮಾದರ. ಪರಮೇಶ್ವರ ಕೋಳಿ.ಕಾಶಿನಾಥ ಬಿರಾದರ, ಲಕ್ಷ್ಮಿ ನಾರಾಯಣ ರಾಠೋಡ್, ಅಮೂಲ್ಯ ರಾಠೋಡ, ಪ್ರತಿ ಶನಿವಾರ ಅಭಿಷೇಕ ನೆರವೇರಿಸುವರು ಈರಯ್ಯ ರಾಚಯ್ಯ ಕಲ್ಲೂರು ಮಠ, ಶ್ರೀ ಆಂಜನೇಯ ದೇವಸ್ಥಾನ ಸೇವಾ ಕಾರ್ಯಕರ್ತರು ರಾಜೇಂದ್ರ ರಾಥೋಡ್, ಶ್ರೀಶೈಲ ನಾರಾಯಣಕಾರ, ಸಿದ್ದರಾಮಯ್ಯ ಕವಟಗಿ, ಶಿವುಸಿಂಗ ರಜಪೂತ, ಶಿವು ತಳವಾರ, ದತ್ತು ತಳವಾರ, ಸಿದ್ದರಾಮ ಅವಳಗಿ, ಅಶೋಕ ಕೊಡಂಗಿ, ರವಿ ಪುರಾಣಿಕ, ಅನಿಲ ಚಿಂದೆ ಅನೇಕರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 