ಗುರ್ಲಾಪುರ: 77ನೇಯ ಗಣರಾಜ್ಯೋತ್ಸವ ಆಚರಣೆ
Gurlapur: 77th Republic Day celebrations
ಗುರ್ಲಾಪುರ 27: ಸ್ಥಳೀಯ 77ನೇಯ,ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಬಸವೇಶ್ವರ ಅರ್ಬನ್ ಸೊಸೈಟಿಯಲ್ಲಿಎ.ಡಿ.ಗಾಣಿಗೇರ ಗುರ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದಲ್ಲಿ ಎಸ್ ಜಿ ಹಂಚಿನಾಳ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮಣ ನೇಮಗೌಡರ ಬಸವೇಶ್ವರ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ರೇವಪ್ಪ.ಬ.ನೇಮಗೌಡರ ಅವಿಷ್ಕಾರ ಅರ್ಬನ್ ಸೊಸೈಟಿಯಲ್ಲಿ ಅಶೋಕ್ ಯಮಕನಮರಡಿ ಹಾಲು ಉತ್ಪಾದಕ ಸಹಕಾರಿ ಸಂಘದಲ್ಲಿ ಮಹಾದೇವ ರಂಗಾಪುರ ಗುರ್ಲಾಪುರ ಅರ್ಬನ್ ಸೊಸೈಟಿಯಲ್ಲಿಎಸ್.ಎಂ ಇಟನಾಳ ರೇಣುಕಾ ವಿ.ಉ.ಸೌ. ಸಹಕಾರಿ ಸಂಘದಲ್ಲಿಚಿನ್ನಪ್ಪ ಮುಗಳಕೋಡ ಮಲ್ಲಿಕಾರ್ಜುನ ವಿ.ಉ.ಸೌ. ಸಹಕಾರಿ ಸಂಘದಲ್ಲಿ ಪಿ.ಸಿ.ಮುಗಳಕೋಡ ರೇವಣಸಿದ್ದೇಶ್ವರ ವಿ.ಉ .ಸೌ.ಸಹಕಾರಿ ಸಂಘದಲ್ಲಿ ರಾಮಪ್ಪ ನೇಮಗೌಡರ ಬಸವೇಶ್ವರ ನೀರು ಬಳಕೆದಾರರ ಸಹಕಾರಿ ಸಂಘದಲ್ಲಿ ರಾಮಪ್ಪ ನೇಮಗೌಡರ ಲಕ್ಷ್ಮೀ ಪಿ.ಕೆ.ಪಿ.ಎಸ್ ನಲ್ಲಿಆರ್ ಡಿ ಮುಗಳಕೋಡ ಸರಕಾರಿ ಪ್ರೌಢ ಶಾಲೆಯಲ್ಲಿಅರ್ಎನ್ ಹಳ್ಳೂರ ಗಾಣಿಗೇರ್ ತೋಟ ಹಾಲು ಉತ್ಪಾದಕ ಸಹಕಾರಿ ಸಂಘ ಗಾಣಿಗೇರ ತೋಟದಲ್ಲಿ ಮಲ್ಲಪ್ಪಗಾಣಿಗೇರ ಶಿವಭೋದರ ರಂಗ ಅರ್ಬನ್ ಸೊಸೈಟಿಯಲ್ಲಿಟಿ. ಡಿಗಾಣಿಗೇರ. ಲಕ್ಷ್ಮೀಅರ್ಬನ್ ಸೊಸೈಟಿಯಲ್ಲಿ ಸಿದ್ದು ಗಡ್ಡೆಕಾರ ವಿಜಯಲಕ್ಷ್ಮಿಅರ್ಬನ್ ಸೊಸೈಟಿಯಲ್ಲಿ ಡಾಽಽ ಪಿ.ಎಂ.ಹಿರೇಮಠ ಧ್ವಜಾರೋಹಣ ನೆರವೇರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 