ಹೂವಿನಹಡಗಲಿ : ಇಬ್ಬರು ಕಿರಿ ವಯಸ್ಸಿನ ನ್ಯಾಯಾಧೀಶರಾಗಿ ನೇಮಕ
Flower Ship: Two young judges appointed
ಹೂವಿನಹಡಗಲಿ 19: ಹೈಕೋರ್ಟ್ ನೇಮಕಾತಿ ಸಮಿತಿಯಿಂದ ಈಚೆಗೆ ನಡೆಸಿದ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಯಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಯಿಂದ ಇಬ್ಬರು ಕಿರಿ ವಯಸ್ಸಿನಲ್ಲೇ ನ್ಯಾಯಾಧೀಶರ ರಾಗಿ ನೇಮಕ ಗೊಂಡಿದ್ದಾರೆ. ಹೂವಿನಹಡಗಲಿ ಯ ಕಮಲ ಕುಮಾರ್ ಶಿರೋಳಕರ್ ( 31) ಹಾಗೂ ತಾಲ್ಲೂಕಿನ ಹಿರೇಹಡಗಲಿ ಸುಪ್ರಿಯಾ ನವಲಿ (30) ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದಾರೆ.ಕಮಲ್ ಕುಮಾರ್ ಅವರು ಶಿರೋಳಕರ್ ನಗರದಲ್ಲಿ ವಕೀಲ ವೃತ್ತಿ ಜೀವನ ಮಾಡುತ್ತಿದ್ದರು ಮತ್ತು ಸುಪ್ರಿಯಾ ನವಲಿ ಏಳು ವರ್ಷ ಗಳಿಂದ ಬೆಂಗಳೂರಿನಲ್ಲಿ ವಕೀಲ ಜೀವನ ಮಾಡುತ್ತಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 