ಹೂವಿನಹಡಗಲಿ : ಇಬ್ಬರು ಕಿರಿ ವಯಸ್ಸಿನ ನ್ಯಾಯಾಧೀಶರಾಗಿ ನೇಮಕ
Flower Ship: Two young judges appointed
ಹೂವಿನಹಡಗಲಿ 19: ಹೈಕೋರ್ಟ್ ನೇಮಕಾತಿ ಸಮಿತಿಯಿಂದ ಈಚೆಗೆ ನಡೆಸಿದ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಯಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಯಿಂದ ಇಬ್ಬರು ಕಿರಿ ವಯಸ್ಸಿನಲ್ಲೇ ನ್ಯಾಯಾಧೀಶರ ರಾಗಿ ನೇಮಕ ಗೊಂಡಿದ್ದಾರೆ. ಹೂವಿನಹಡಗಲಿ ಯ ಕಮಲ ಕುಮಾರ್ ಶಿರೋಳಕರ್ ( 31) ಹಾಗೂ ತಾಲ್ಲೂಕಿನ ಹಿರೇಹಡಗಲಿ ಸುಪ್ರಿಯಾ ನವಲಿ (30) ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದಾರೆ.ಕಮಲ್ ಕುಮಾರ್ ಅವರು ಶಿರೋಳಕರ್ ನಗರದಲ್ಲಿ ವಕೀಲ ವೃತ್ತಿ ಜೀವನ ಮಾಡುತ್ತಿದ್ದರು ಮತ್ತು ಸುಪ್ರಿಯಾ ನವಲಿ ಏಳು ವರ್ಷ ಗಳಿಂದ ಬೆಂಗಳೂರಿನಲ್ಲಿ ವಕೀಲ ಜೀವನ ಮಾಡುತ್ತಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 