ಬಜೆಟಿನಲ್ಲಿ ರೈತರಿಗೆ ಕಾಳಜಿವಿಲ್ಲ. : ಸಂತೋಷ ಕ್ಷತ್ರಿ

ಬಜೆಟಿನಲ್ಲಿ ರೈತರಿಗೆ ಕಾಳಜಿವಿಲ್ಲ. : ಸಂತೋಷ ಕ್ಷತ್ರಿ Farmers are not concerned about the budget: Santosh Kshatri


ಆಲಮೇಲ 8 :  ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರು  ಮಂಡಿಸಿರುವ ರಾಜ್ಯ ಬಜೆಟ್  2026/27 ಜನ ವಿರೋಧಿಯಾಗಿದೆ. ಗ್ಯಾರಂಟಿ ಯೋಜನೆಯ ಹೆಸರು ಹೇಳಿ ಸಾಲ ಪ್ರಮಾಣ ಹೆಚ್ಚಳ ಮಾಡಿದ್ದಾರೆ ಪ್ರತಿ  ಕನ್ನಡಿಗರ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ಸಾಲ ಬರಲಿದೆ. ಇದೊಂದು ಜನ ವಿರೋಧಿ ಬಜೆಟ್ ಇದಾಗಿದೆ ಎಂದು ಈ ಬಜೆಟಿನಲ್ಲಿ ರೈತರಿಗೆ ಸ್ವಲ್ಪನೂ ಕಾಳಜಿವಿಲ್ಲ. ಸಂತೋಷ ಕ್ಷತ್ರಿ ಬಿಜೆಪಿ ಮುಖಂಡರು ಕಡಣಿ ತಿಳಿಸಿದರು.