ಸೇತುವೆ ಎತ್ತರಕ್ಕೆ ನಿಮರ್ಿಸಲು ರೈತ ಸಂಘ ಆಗ್ರಹ
ಲೋಕದರ್ಶನ ವರದಿ
ಕುಕನೂರು 03: ತಾಲೂಕಿನ ಯರೇಹಂಚಿನಾಳ ಗ್ರಾಮದ ಮುಂದೆ ಇರುವ ಬಾವಿ ಹಳ್ಳದಲ್ಲಿ ಸೇತೆವೆಯನ್ನು ನಿಮರ್ಾಣ ಮಾಡಲಾಗುತ್ತಿದೆ ಈ ಸೇತೆವೆಯು ರಸ್ತೆಕಿಂತ ಕೆಳಹಂತವಾಗಿದೆ ಅದನ್ನು ರಸ್ತೆಕಿಂತ ಎತ್ತರ ಹೆಚ್ಚಳ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಆಗ್ರಹಿಸಿದ್ದಾರೆ.
ಈಗಾಗಲೇ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಗ್ರಾಮದ ಕಡೆಗೆ ಯಾವ ಅಧಿಕಾರಿಗಳು ಸುಳಿದಿಲ್ಲಾ ಇದೇ ರೀತಿ ಆಗಿ ಗುತ್ತಿಗೆದಾರರನ್ನು ಸರಕಾರದ ಕೆಲಸವನ್ನು ಕೆಳದೆ ಹೋದರೆ ಗುತ್ತಿಗೆದಾರರು ಸರಕಾರವನ್ನೆ ಹಾಳುಮಾಡಿಹೊಗುತ್ತಾರೆ ಗುತ್ತಿಗೆದಾರರು ಮಾಡುವ ಕೆಲಸಕ್ಕೆ ಸಾರ್ವಜನಿಕರು ಈ ರಸ್ತೆಯಲ್ಲಿ ಕಷ್ಟ ಅನುಭವಿಸಬೇಕು ಇದಕ್ಕೆ ಸರಕಾರ ಗುತ್ತಿಗೆದಾರರ ಮೇಲೆ ಕ್ರಮಜರುಗಿಸಬೇಕು ಇಲ್ಲಾವಾದರೆ ರೈತ ಸಂಘದಿಂದ ಉಗ್ರಹೊರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ರೈತ ಸಂಘದ ಸದಸ್ಯರಾದ ಪರಮೇಶ ಹನಸಿ. ಅಮರೇಶ ಎತ್ತಿನಮನಿ. ಕಿರಣ್ಣ .ಚ.ಶಿಳ್ಳಿನ. ರಾಮಚಂದ್ರ ಗಂಗೋಜಿ. ಮುತ್ತಪ್ಪ ಕೋಳೂರ. ಬಸವರಾಜ ಚಿತವಾಡಗಿ. ಶಶಿಧರ ಹನಸಿ. ಮುತ್ತಪ್ಪ ಕಮತರ. ಶರಣಪ್ಪ ಗಡಾದ. ಈಶಪ್ಪ ಯಲಬುಗರ್ಿ. ಶಿವನಂದಪ್ಪ ಗಾಣಿಗೇರ. ಸೇರಿದಂತೆ ಇನ್ನೀತರರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 