ದಸರಾ ಕ್ರೀಡಾಕೂಟ ಸದೃಢ ಆರೋಗ್ಯಕ್ಕೆ ಸಹಕಾರಿ- ಅಬ್ದುಲ್ ನಬಿ

ದಸರಾ ಕ್ರೀಡಾಕೂಟ ಸದೃಢ ಆರೋಗ್ಯಕ್ಕೆ ಸಹಕಾರಿ- ಅಬ್ದುಲ್ ನಬಿ Dussehra Games contribute to good health - Abdul Nabi

ದಸರಾ ಕ್ರೀಡಾಕೂಟ ಸದೃಢ ಆರೋಗ್ಯಕ್ಕೆ ಸಹಕಾರಿ- ಅಬ್ದುಲ್ ನಬಿ 

ಸಿರುಗುಪ್ಪ 04:  ಆಟೋಟಗಳಲ್ಲಿ ಕ್ರೀಡೆ ಒತ್ತಡ ನಿಭಾಯಿಸಲು ದೈಹಿಕ ಆರೋಗ್ಯಕ್ಕೆ ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡಬೇಕು ಕ್ರೀಡಾ ಕೂಟದಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಲೋಕ ಶಿಕ್ಷಣ ರಾಷ್ಟ್ರೀಯ ಸಾಕ್ಷರತಾ ತಾಲೂಕು ಕ್ರೀಡಾಂಗಣ ಗೌರವ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಅವರು ಅಭಿಪ್ರಾಯ ಪಟ್ಟರು ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಬಳ್ಳಾರಿ ಜಿಲ್ಲಾ ಪಂಚಾಯತ್ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ ಸಿರುಗುಪ್ಪ ತಾಲೂಕು ಆಡಳಿತ ತಾಲೂಕು ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹ ಭಾಗಿತ್ವದಲ್ಲಿ 2025 - 26ನೇ ಸಾಲಿನಸಿರುಗುಪ್ಪ ತಾಲೂಕು ಮಟ್ಟದ ದಸರಾ ಕ್ರೀಡಾ ಊಟದಲ್ಲಿ ಫುಟ್ಬಾಲ್ ಪುರುಷರಿಗೆ ಸ್ಪರ್ಧೆಗೆ ಚಾಲನೆಯನ್ನು ಬಳ್ಳಾರಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಪರೀವೀಕ್ಷಕರಾದ ಬಿ ಚನ್ನಪ್ಪ , ಬಿ ಈರಣ್ಣ, ಉಪೇಂದ್ರ, ಬಿ ಮಲ್ಲಿಕಾರ್ಜುನ ಗೌಡ ,ಸಮಾಜ ಸುಧಾರಕರು ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ, ಎಂ. ಜಾಕಿರ್,ಮೊಹಮ್ಮದ್ ಮಸೂದ್, ರತಿಕಾಂತ್ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿ ವರ್ಗದವರು ಕ್ರೀಡಾಪಟುಗಳು ಇದ್ದರು.