ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
Donation by youth to Kantibasaveshwara temple
ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
ಹೂವಿನಹಡಗಲಿ 15: ತಾಲೂಕಿನನಂದಿಹಳ್ಳಿ ಗ್ರಾಮದ ಕಂಠಿಬಸವೇಶ್ವರ ಸ್ವಾಮಿಯ ದೇಗುಲದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಗ್ರಾಮದ ಜಿ ವಿನಾಯಕ ಯುವಕ ಮಿತ್ರ ಮಂಡಳಿಯವರು ರಥೋತ್ಸವದ ಪ್ರಯುಕ್ತ ನಂದಿಹಳ್ಳಿ ಗ್ರಾಮದಲ್ಲಿ ಕಲಿತ ರೈತನ ಕಣ್ಣೀರು ಎಂಬ ನಾಟಕ ಅಭಿನಯಿಸಿ ಉಳಿದ ಹಣದಲ್ಲಿ ಕಂಠಿಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಒಪ್ಪಿಗೆ ನೀಡಲಾಗಿದೆ. ಯುವಕ ಮಂಡಳಿ ಜಿ.ವಿನಾಯಕ, ವಿ.ಬಿ.ಶಿವಾನಂದ, ನಾಗಭೂಷಣ, ಕಂಠಿ ಆದರ್ಶ ದೇಗುಲ ಸಮಿತಿಗೆ ದೇಣಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 