ಸಿಲಿಂಡರ್ ಸ್ಫೋಟ: ಅರುಣ ಕಾರಜೋಳ 1ಲಕ್ಷ ಪರಿಹಾರ,
Cylinder blast: Arun Karajola 1 lakh compensation
ಸಿಲಿಂಡರ್ ಸ್ಫೋಟ: ಅರುಣ ಕಾರಜೋಳ 1ಲಕ್ಷ ಪರಿಹಾರ
ರನ್ನ ಬೆಳಗಲಿ 26: ಪಟ್ಟಣದ ರೇಖಾ ಯಲ್ಲಪ್ಪ ಕಂಠಿಯವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಂಪೂರ್ಣ ಮನೆ ಸುಟ್ಟ ಕಾರಣ ಮುಧೋಳ ಬಿಜೆಪಿ ಮಂಡಲ ವತಿಯಿಂದ ಒಂದು ಲಕ್ಷ ಪರಿಹಾರವನ್ನು ಅರುಣ ಕಾರಜೋಳ ಅವರು ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಗ್ರಾಮೀಣ ಅಧ್ಯಕ್ಷರಾದ ಸಂಗನಗೌಡ ಕಾತರಕಿ, ಕೆ ಎಂ ಎಫ್ ನಿರ್ದೇಶಕರಾದ ರಾಜುಗೌಡ ಪಾಟೀಲ, ಪಕ್ಷದ ಮುಖಂಡರಾದ ಧರೆಪ್ಪ ಸಾಂಗಲಿಕರ, ಅಶೋಕ್ ಸಿದ್ದಾಪುರ, ರಾಜು ಯಡಹಳ್ಳಿ, ಪಂಡಿತ ಪೂಜೇರಿ, ಸಿದ್ದು ಪಾಟೀಲ, ಪ್ರವೀಣ್ ಬರಮನಿ, ಮಹಾಲಿಂಗ ಗುಂಜಿಗಾಂವಿ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 