ಹೂವಿನಹಡಗಲಿಯಲ್ಲಿ ಸಹಕಾರ ಸಪ್ತಾಹ

ಹೂವಿನಹಡಗಲಿಯಲ್ಲಿ ಸಹಕಾರ ಸಪ್ತಾಹ Cooperation Week at the Flower Ship

ಹೂವಿನಹಡಗಲಿ 16:  72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ  ಸಹಕಾರ ಸಪ್ತದ ಕಾರ್ಯಕ್ರಮವನ್ನು  ಮಹಾವೀರ ಸಹಕಾರ ಬ್ಯಾಂಕಿ ನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ್ ಜೈನ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಡಿಸಿ ಬ್ಯಾಂಕ್ ನಿರ್ದೇಶಕರಾದ ಶಿವಪ್ರಸಾದ್, ಎಂಪಿ ಸುಮಾ ವಿಜಯ್, ಬಂಡೆ ರಂಗಪ್ಪ, ನಾಗಭೂಷಣ್ ಮಲ್ಕಿ ಒಡೆಯರ್, ಮುದುಕಪ್ಪ ಕೋಡಿಹಳ್ಳಿ ಇದ್ದರು.