ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
Chosen to the committee for 'Floorship Guarantee'
ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
ಹೂವಿನಹಡಗಲಿ 30 : ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಿ.ಟಿ.ಭರತ್ ನೇಮಕಗೊಂಡರು. ಸದಸ್ಯರಾಗಿ ಜಿ. ಶಿವಕುಮಾರಗೌಡ, ಗಣೇಶ ಒಡೆಯರ್,ಕೆ.ಎಚ್.ಎಂ. ಗುರುಪ್ರಸಾದ್, ಇಬ್ರಾಹಿಂ ಖಲೀಲ್, ವೆಂಕನಗೌಡ್ರ ಲಿಂಗನಗೌಡ್ರ, ಸಾಲು ಪಾಟೀಲ್, ಲಕ್ಷ್ಮಿಬಾಯಿ, ಕೆ.ದೊಡ್ಡವೀರ್ಪ, ಎಸ್.ಪ್ರವೀಣ, ಬಂಡಿ ನಾಗರಾಜ, ಎಸ್.ಪಕ್ಕೀರೇಶ, ಗುಜ್ಜಲ ರವೀಂದ್ರ, ಮ್ಯಾಗೇರಿ ಗುಡುದಪ್ಪ, ಕಿರಣ್ ಸುಂಕದ ಅವರನ್ನು ನೇಮಿಸಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 