ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
Chosen to the committee for 'Floorship Guarantee'
ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
ಹೂವಿನಹಡಗಲಿ 30 : ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಿ.ಟಿ.ಭರತ್ ನೇಮಕಗೊಂಡರು. ಸದಸ್ಯರಾಗಿ ಜಿ. ಶಿವಕುಮಾರಗೌಡ, ಗಣೇಶ ಒಡೆಯರ್,ಕೆ.ಎಚ್.ಎಂ. ಗುರುಪ್ರಸಾದ್, ಇಬ್ರಾಹಿಂ ಖಲೀಲ್, ವೆಂಕನಗೌಡ್ರ ಲಿಂಗನಗೌಡ್ರ, ಸಾಲು ಪಾಟೀಲ್, ಲಕ್ಷ್ಮಿಬಾಯಿ, ಕೆ.ದೊಡ್ಡವೀರ್ಪ, ಎಸ್.ಪ್ರವೀಣ, ಬಂಡಿ ನಾಗರಾಜ, ಎಸ್.ಪಕ್ಕೀರೇಶ, ಗುಜ್ಜಲ ರವೀಂದ್ರ, ಮ್ಯಾಗೇರಿ ಗುಡುದಪ್ಪ, ಕಿರಣ್ ಸುಂಕದ ಅವರನ್ನು ನೇಮಿಸಲಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 