ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
Chosen to the committee for 'Floorship Guarantee'
ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
ಹೂವಿನಹಡಗಲಿ 30 : ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಿ.ಟಿ.ಭರತ್ ನೇಮಕಗೊಂಡರು. ಸದಸ್ಯರಾಗಿ ಜಿ. ಶಿವಕುಮಾರಗೌಡ, ಗಣೇಶ ಒಡೆಯರ್,ಕೆ.ಎಚ್.ಎಂ. ಗುರುಪ್ರಸಾದ್, ಇಬ್ರಾಹಿಂ ಖಲೀಲ್, ವೆಂಕನಗೌಡ್ರ ಲಿಂಗನಗೌಡ್ರ, ಸಾಲು ಪಾಟೀಲ್, ಲಕ್ಷ್ಮಿಬಾಯಿ, ಕೆ.ದೊಡ್ಡವೀರ್ಪ, ಎಸ್.ಪ್ರವೀಣ, ಬಂಡಿ ನಾಗರಾಜ, ಎಸ್.ಪಕ್ಕೀರೇಶ, ಗುಜ್ಜಲ ರವೀಂದ್ರ, ಮ್ಯಾಗೇರಿ ಗುಡುದಪ್ಪ, ಕಿರಣ್ ಸುಂಕದ ಅವರನ್ನು ನೇಮಿಸಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 