ಕೆನರಾ ಬ್ಯಾಂಕ್ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ
Canara Bank distributes buttermilk in Yellammana Gudda
ಉಗರಗೋಳ 06: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಕೆನರಾ ಬ್ಯಾಂಕ್ ಯಲ್ಲಮ್ಮನ ಗುಡ್ಡ ಶಾಖೆಯ ವತಿಯಂದ ಶುಕ್ರವಾರ ರೂ. 50 ಸಾವಿರ ಮೌಲ್ಯದ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.
ಮಜ್ಜಿಗೆ ಪ್ಯಾಕೆಟ್ ವಿತರಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ ಬಿಸಿಲಿನ ಬೇಗೆಯಿಂದ ಬಳಲುವ ಭಕ್ತರ ದಾಹ ನೀಗಿಸಲು ಮಜ್ಜಿಗೆ ವಿತರಿಸಿದ ಬ್ಯಾಂಕ್ನವರ ಕಾರ್ಯ ಶ್ಲಾಘನಿಯ ಎಂದರು.
ಎಮ್ ಶ್ರೀವಿಧ್ಯಾ, ಪ್ರಶಾಂತ ಗೋಡಕೆ, ಮಂಜುನಾಥ ಅಂಗಡಿ, ಚಾನಾಕ್ಷ ನವಲಕರ, ಮಲ್ಲು ಜಕಾತಿ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಮಂಜುನಾಥ ಆಡಕರ, ಮಲ್ಲಪ್ಪ ದರೂರ, ಮುತ್ತುರಾಜಮಾತನವರ, ಮಹೇಶ ಸಿಂಗಪಾಂಗಾ ಬ್ಯಾಂಕ್ ಸಿಬ್ಬಂದಿ ಇದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 