ಕೆನರಾ ಬ್ಯಾಂಕ್ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ
Canara Bank distributes buttermilk in Yellammana Gudda
ಉಗರಗೋಳ 06: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಕೆನರಾ ಬ್ಯಾಂಕ್ ಯಲ್ಲಮ್ಮನ ಗುಡ್ಡ ಶಾಖೆಯ ವತಿಯಂದ ಶುಕ್ರವಾರ ರೂ. 50 ಸಾವಿರ ಮೌಲ್ಯದ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.
ಮಜ್ಜಿಗೆ ಪ್ಯಾಕೆಟ್ ವಿತರಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ ಬಿಸಿಲಿನ ಬೇಗೆಯಿಂದ ಬಳಲುವ ಭಕ್ತರ ದಾಹ ನೀಗಿಸಲು ಮಜ್ಜಿಗೆ ವಿತರಿಸಿದ ಬ್ಯಾಂಕ್ನವರ ಕಾರ್ಯ ಶ್ಲಾಘನಿಯ ಎಂದರು.
ಎಮ್ ಶ್ರೀವಿಧ್ಯಾ, ಪ್ರಶಾಂತ ಗೋಡಕೆ, ಮಂಜುನಾಥ ಅಂಗಡಿ, ಚಾನಾಕ್ಷ ನವಲಕರ, ಮಲ್ಲು ಜಕಾತಿ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಮಂಜುನಾಥ ಆಡಕರ, ಮಲ್ಲಪ್ಪ ದರೂರ, ಮುತ್ತುರಾಜಮಾತನವರ, ಮಹೇಶ ಸಿಂಗಪಾಂಗಾ ಬ್ಯಾಂಕ್ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 