ಕೆನರಾ ಬ್ಯಾಂಕ್ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ
Canara Bank distributes buttermilk in Yellammana Gudda
ಉಗರಗೋಳ 06: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಕೆನರಾ ಬ್ಯಾಂಕ್ ಯಲ್ಲಮ್ಮನ ಗುಡ್ಡ ಶಾಖೆಯ ವತಿಯಂದ ಶುಕ್ರವಾರ ರೂ. 50 ಸಾವಿರ ಮೌಲ್ಯದ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.
ಮಜ್ಜಿಗೆ ಪ್ಯಾಕೆಟ್ ವಿತರಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ ಬಿಸಿಲಿನ ಬೇಗೆಯಿಂದ ಬಳಲುವ ಭಕ್ತರ ದಾಹ ನೀಗಿಸಲು ಮಜ್ಜಿಗೆ ವಿತರಿಸಿದ ಬ್ಯಾಂಕ್ನವರ ಕಾರ್ಯ ಶ್ಲಾಘನಿಯ ಎಂದರು.
ಎಮ್ ಶ್ರೀವಿಧ್ಯಾ, ಪ್ರಶಾಂತ ಗೋಡಕೆ, ಮಂಜುನಾಥ ಅಂಗಡಿ, ಚಾನಾಕ್ಷ ನವಲಕರ, ಮಲ್ಲು ಜಕಾತಿ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಮಂಜುನಾಥ ಆಡಕರ, ಮಲ್ಲಪ್ಪ ದರೂರ, ಮುತ್ತುರಾಜಮಾತನವರ, ಮಹೇಶ ಸಿಂಗಪಾಂಗಾ ಬ್ಯಾಂಕ್ ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 