ಶ್ರೇಷ್ಟ ತೋಟಗಾರಿಕಾ ರೈತರಾಗಿ ಭೀರ್ಪ ಆಯ್ಕೆ
Bhirpa is a great choice as an excellent horticultural farmer
ಶ್ರೇಷ್ಟ ತೋಟಗಾರಿಕಾ ರೈತರಾಗಿ ಭೀರ್ಪ ಆಯ್ಕೆ
ತಾಂಬಾ 16: ಗ್ರಾಮದ ಪ್ರಗತಿಪರ ರೈತ ಭೀರ್ಪ ವಗ್ಗಿಯವರು ಡಿ.21 ರಿಂದ 23ರವರೆಗೆ ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯದಲ್ಲಿ ನಡೆಯಲಿರುವ ತೋಟಗಾರಿಕ ಮೇಳದಲ್ಲಿ ರಾಜ್ಯದ 24ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಟ ತೋಟಗಾರಿಕಾ ರೈತರಾಗಿ ವಿಜಯಪುರ ಜಿಲ್ಲೆಯಿಂದ ಆಯ್ಕೆಗೊಂಡಿದ್ದಾರೆ. ಇದಕ್ಕಾಗಿ ಗ್ರಾಮದ ರೈತರು ಬೀರ್ಪ ವಗ್ಗಿಯವರಿಗೆ ಅಭೀನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 