ಬಳ್ಳಾರಿ: ಪರಿಚಯ ಪತ್ರ ವಿತರಣೆ ಸಮಾರಂಭ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 27: ಕರ್ನಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು.
ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು.
ಕನರ್ಾಟಕ ಕೊಳಚಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ದಿಂದ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ಮಂಗಳವಾರ ಪರಿಚಯ ಪತ್ರ ವಿತರಣೆ ಸಮಾರಂಭ ಉದ್ಘಾಟನೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನಗಳನ್ನು ಅತಿ ಶೀಘ್ರದಲ್ಲಿ ನಿಮರ್ಾಣ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತದೆ ಎಂದರು ನಂತರ ಫಲಾನುಭವಿಗಳಿಗೆ 268 ಪರಿಚಯ ಪತ್ರ ವಿತರಿಸಿದರು. ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮಾಜಿ ಮೇಯರ್ ವೆಂಕಟರಾಮಣ್ಣ, ಮಾಜಿ ಸದಸ್ಯ ಸುಂಕಣ್ಣ, ಮುಖಂಡರಾದ ಕೊನ್ನಂಕಿ ತಿಲಕ್, ಅಧಿಕಾರಿಗಳಾದ ಜಿ.ಕೃಷ್ಣ ರೆಡ್ಡಿ, ಸಲೀಂ, ಶಿವಶಂಕರ್ ಇತರರು ಇದ್ದರು
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 