ಯಶಸ್ವಿಯಾಗಿ ಜರುಗಿದ ಮನಗುತ್ತಿ ಗ್ರಾಮದ ಬಸವಣ್ಣ ದೇವರ ಜಾತ್ರೆ
Basavanna Devara Fair in Managutti Village Successfully Held
ಯಮಕನಮರಡಿ 23 : ಸಮೀಪದ ಮನಗುತ್ತಿ ಗ್ರಾಮದ ಆರಾಧ್ಯ ದೈವ ವಾಕ್ಯ ಶುದ್ದಿ ಪುರುಷ ಸ್ಥಾನವಾದ ಬಸವೇಶ್ವರ ಜಾತ್ರೆಯು ಇಂದು ಅತಿ ವಿಜ್ರಮನೆಯಿಂದ ಜರುಗಿತು ಮುತ್ಯಪ್ಪನವರ ಭಾವಚಿತ್ರ ಮೆರವಣಿಗೆ ಬೆಳಗಿನ 4:00 ವೇಳೆಯಲ್ಲಿ ಪೂಜ್ಯರಿಂದ ಆಧ್ಯಾತ್ಮಿಕ ನುಡಿಗಳು ಭವಿಷ್ಯವಾಣಿ ಜರುಗಿದವು, ಮಧ್ಯಾಹ್ನ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಭಕ್ತರ ಇಷ್ಟಾರ್ಥ ಸಿದ್ದಿಯನ್ನು ಒರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಮೇಶಣ್ಣ ಪಾಟೀಲ್ ಹಾಗೂ ಸಿರುಗುಪ್ಪಿ ಕುಟುಂಬಸ್ಥರು ಪೂಜ್ಯರಾದ ಮುತ್ತಜ್ಜನವರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ನೀಡಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 