ಯಶಸ್ವಿಯಾಗಿ ಜರುಗಿದ ಮನಗುತ್ತಿ ಗ್ರಾಮದ ಬಸವಣ್ಣ ದೇವರ ಜಾತ್ರೆ
Basavanna Devara Fair in Managutti Village Successfully Held
ಯಮಕನಮರಡಿ 23 : ಸಮೀಪದ ಮನಗುತ್ತಿ ಗ್ರಾಮದ ಆರಾಧ್ಯ ದೈವ ವಾಕ್ಯ ಶುದ್ದಿ ಪುರುಷ ಸ್ಥಾನವಾದ ಬಸವೇಶ್ವರ ಜಾತ್ರೆಯು ಇಂದು ಅತಿ ವಿಜ್ರಮನೆಯಿಂದ ಜರುಗಿತು ಮುತ್ಯಪ್ಪನವರ ಭಾವಚಿತ್ರ ಮೆರವಣಿಗೆ ಬೆಳಗಿನ 4:00 ವೇಳೆಯಲ್ಲಿ ಪೂಜ್ಯರಿಂದ ಆಧ್ಯಾತ್ಮಿಕ ನುಡಿಗಳು ಭವಿಷ್ಯವಾಣಿ ಜರುಗಿದವು, ಮಧ್ಯಾಹ್ನ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಭಕ್ತರ ಇಷ್ಟಾರ್ಥ ಸಿದ್ದಿಯನ್ನು ಒರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಮೇಶಣ್ಣ ಪಾಟೀಲ್ ಹಾಗೂ ಸಿರುಗುಪ್ಪಿ ಕುಟುಂಬಸ್ಥರು ಪೂಜ್ಯರಾದ ಮುತ್ತಜ್ಜನವರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ನೀಡಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 