ಯಶಸ್ವಿಯಾಗಿ ಜರುಗಿದ ಮನಗುತ್ತಿ ಗ್ರಾಮದ ಬಸವಣ್ಣ ದೇವರ ಜಾತ್ರೆ

ಯಶಸ್ವಿಯಾಗಿ ಜರುಗಿದ ಮನಗುತ್ತಿ ಗ್ರಾಮದ ಬಸವಣ್ಣ ದೇವರ ಜಾತ್ರೆ  Basavanna Devara Fair in Managutti Village Successfully Held


ಯಮಕನಮರಡಿ  23 : ಸಮೀಪದ ಮನಗುತ್ತಿ ಗ್ರಾಮದ ಆರಾಧ್ಯ ದೈವ ವಾಕ್ಯ ಶುದ್ದಿ ಪುರುಷ ಸ್ಥಾನವಾದ ಬಸವೇಶ್ವರ ಜಾತ್ರೆಯು ಇಂದು ಅತಿ ವಿಜ್ರಮನೆಯಿಂದ ಜರುಗಿತು ಮುತ್ಯಪ್ಪನವರ ಭಾವಚಿತ್ರ ಮೆರವಣಿಗೆ ಬೆಳಗಿನ 4:00 ವೇಳೆಯಲ್ಲಿ ಪೂಜ್ಯರಿಂದ ಆಧ್ಯಾತ್ಮಿಕ ನುಡಿಗಳು ಭವಿಷ್ಯವಾಣಿ ಜರುಗಿದವು, ಮಧ್ಯಾಹ್ನ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಭಕ್ತರ ಇಷ್ಟಾರ್ಥ ಸಿದ್ದಿಯನ್ನು ಒರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಮೇಶಣ್ಣ ಪಾಟೀಲ್ ಹಾಗೂ ಸಿರುಗುಪ್ಪಿ ಕುಟುಂಬಸ್ಥರು ಪೂಜ್ಯರಾದ ಮುತ್ತಜ್ಜನವರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ನೀಡಿದರು.