ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
Ayurveda students interact with elders
ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
ಯಮಕನಮರಡಿ 21: ಜೆ. ಜಿ. ಕೊಆಪರೆಟಿವ ಹಾಸ್ಪಿಟಲ್ನ ಆಯುರ್ವೇದಿಕ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಲ್ಲಿರುವ ಆಸರೆ ವೃದ್ದಾಶ್ರಮ ಮತ್ತು ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಭೇಟೀನೀಡಿ ಹಿರಿಯರೊಂದಿಗೆ ಆರೋಗ್ಯ ಸಂವಾದ ನಡೆಸಿದರು. ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುರಿತು ಮಾತನಾಡಿ ಆಯುವೇದದ ನೈಸರ್ಗಿಕ ಜೀವನ ಶೈಲಿ ಆಹಾರ ಕ್ರಮ ಮತ್ತು ದಿನಚರಿಯ ಮಹತ್ವವನ್ನು ಹಿರಿಯರಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದ ಅಗಧ ತಂತ್ರ ವಿಭಾಗದ ಹಿರಿಯ ವೈದ್ಯ ಡಾ. ಶಶಿಕಲಾ ಹೊಸಮಠ ಮಾತನಾಡಿ ಮಹಿಳೆಯರು ಆರೋಗ್ಯ ಕಡೆ ಗಮಸಹರಿಬೇಕು ವ್ಯಾಯಮ, ಆಹಾರದ ಕಡೆ ಲಕ್ಷವಹಿಸಿ ಸಮರ್ಕ ನಿದ್ರೆ ಮತ್ತು ವಿಶಾಂತಿ ತೆಗೆದುಕೊಳ್ಳಲು ಸಲಹೆ ನೀಡಿದರು. ಅಸೊಶಿಯೆಟ್ ಪ್ರೋಫೆಸರ್ ಡಾ. ರಾಜಶೇಖರ ಜಕಾತಿ ಮಾತನಾಡಿ ಆರೋಗ್ಯವೇ ಜೀವನದ ಮೂಲ ದೈನಂದಿನ ಜೀವನದಲ್ಲಿ ಸಮಾತೋಲಿತ ಆಹಾರ ಸೇವಿಸಿ ದುಶ್ಬಟಗಳಿಂದ ದೂರವಿರಲು ಸಲಹೆ ನೀಡಿದರು.
ರಚನಾ ಶರೀರ ವಿಭಾಗದ ಡಾ. ಕೀರ್ತಿ ಚೌಗಲಾ ಸ್ವಸ್ಥವೃತ್ ವಿಭಾಗದ ಡಾ. ಲೇಖನಿ ಸಿರಿಗೌಡ ಮಾತನಾಡಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಶೀಮತಿ ಸುರೇಖಾ ಪಾಟೀಲ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶೀಮತಿ ದ್ರಾಕ್ಷಾಯಣಿ ಮಠಪತಿ ಸ್ವಾಗತಿಸಿದರು ಶೀಮತಿ ಸುಗಂಧಾ ಅಲ್ಲಟ್ಟಿ. ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 