ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
Ayurveda students interact with elders
ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
ಯಮಕನಮರಡಿ 21: ಜೆ. ಜಿ. ಕೊಆಪರೆಟಿವ ಹಾಸ್ಪಿಟಲ್ನ ಆಯುರ್ವೇದಿಕ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಲ್ಲಿರುವ ಆಸರೆ ವೃದ್ದಾಶ್ರಮ ಮತ್ತು ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಭೇಟೀನೀಡಿ ಹಿರಿಯರೊಂದಿಗೆ ಆರೋಗ್ಯ ಸಂವಾದ ನಡೆಸಿದರು. ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುರಿತು ಮಾತನಾಡಿ ಆಯುವೇದದ ನೈಸರ್ಗಿಕ ಜೀವನ ಶೈಲಿ ಆಹಾರ ಕ್ರಮ ಮತ್ತು ದಿನಚರಿಯ ಮಹತ್ವವನ್ನು ಹಿರಿಯರಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದ ಅಗಧ ತಂತ್ರ ವಿಭಾಗದ ಹಿರಿಯ ವೈದ್ಯ ಡಾ. ಶಶಿಕಲಾ ಹೊಸಮಠ ಮಾತನಾಡಿ ಮಹಿಳೆಯರು ಆರೋಗ್ಯ ಕಡೆ ಗಮಸಹರಿಬೇಕು ವ್ಯಾಯಮ, ಆಹಾರದ ಕಡೆ ಲಕ್ಷವಹಿಸಿ ಸಮರ್ಕ ನಿದ್ರೆ ಮತ್ತು ವಿಶಾಂತಿ ತೆಗೆದುಕೊಳ್ಳಲು ಸಲಹೆ ನೀಡಿದರು. ಅಸೊಶಿಯೆಟ್ ಪ್ರೋಫೆಸರ್ ಡಾ. ರಾಜಶೇಖರ ಜಕಾತಿ ಮಾತನಾಡಿ ಆರೋಗ್ಯವೇ ಜೀವನದ ಮೂಲ ದೈನಂದಿನ ಜೀವನದಲ್ಲಿ ಸಮಾತೋಲಿತ ಆಹಾರ ಸೇವಿಸಿ ದುಶ್ಬಟಗಳಿಂದ ದೂರವಿರಲು ಸಲಹೆ ನೀಡಿದರು.
ರಚನಾ ಶರೀರ ವಿಭಾಗದ ಡಾ. ಕೀರ್ತಿ ಚೌಗಲಾ ಸ್ವಸ್ಥವೃತ್ ವಿಭಾಗದ ಡಾ. ಲೇಖನಿ ಸಿರಿಗೌಡ ಮಾತನಾಡಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಶೀಮತಿ ಸುರೇಖಾ ಪಾಟೀಲ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶೀಮತಿ ದ್ರಾಕ್ಷಾಯಣಿ ಮಠಪತಿ ಸ್ವಾಗತಿಸಿದರು ಶೀಮತಿ ಸುಗಂಧಾ ಅಲ್ಲಟ್ಟಿ. ವಂದಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 