77ನೇ ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ
Award letter to students on 77th Republic Day
ತಾಳಿಕೋಟೆ 27: ತಾಲೂಕಾಡಳಿತದಿಂದ ಆಚರಿಸಿದ 77ನೇ ಗಣರಾಜ್ಯೋತ್ಸವದಲ್ಲಿ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕಾಗಿ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಸಿ.ಎಸ್.ನಾಡಗೌಡ (ಅಪ್ಪಾಜಿ.ನಾಡಗೌಡ) ಅಧ್ಯಕ್ಷರು ಸಾಬೂನು ಮತ್ತು ಮಾರ್ಜಕಗಳು ನಿಗಮ ಕರ್ನಾಟಕ ಸರ್ಕಾರ. ಡಾ: ವಿನಯಾ.ಅ.ಹೂಗಾರ.ತಹಶಿಲ್ದಾರರು, ತಾಳಿಕೋಟಿ. ಸಂಗಮೇಶ ದೇಸಾಯಿ. ಪಂಚ ಗ್ಯಾರಂಟಿಗಳ ಅಧ್ಯಕ್ಷರು, ತಾಳಿಕೋಟಿ. ಸಿದ್ದನಗೌಡ. ಪಾಟೀಲ. (ನಾವದಗಿ). ಕಾಂಗ್ರೆಸ ಮುಖಂಡರು. ತಾಳಿಕೋಟಿ.ಪ್ರಭುಗೌಡ.ಮದರಕಲ್ಲ. ಕಾಂಗ್ರೆಸ್ ಮುಖಂಡರು ಹಾಗೂ ಗಣ್ಯ ವ್ಯಾಪಾರಸ್ಥರು, ತಾಳಿಕೋಟಿ. ಜ್ಯೋತಿ.ಖೋತ.ಪಿ.ಎಸ್.ಐ.ತಾಳಿಕೋಟಿ . ನೀಲಮ್ಮ .ಪಾಟೀಲ. ಅಧ್ಯಕ್ಷರು ಬಿಸಿಲು ನಾಡಿನ ಹಸಿರು ಸೇನೆ. ತಾಳಿಕೋಟಿ.ಶಿಕ್ಷಣ ಇಲಾಖೆಯ ಆರಿ್ಬ. ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು, ಮುದ್ದೇಬಿಹಾಳ.ಸಿ.ಆರ .ಪಿ.ರಾಜು ವಿಜಾಪೂರ ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ.ಕಟ್ಟಿ. ಸಿಬ್ಬಂದಿಗಳಾದ ಎಸ್.ವಿ.ಜಾಮಗೊಂಡಿ. ಯು.ಎಚ್.ಗಟನೂರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 