77ನೇ ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ

77ನೇ ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ Award letter to students on 77th Republic Day


ತಾಳಿಕೋಟೆ 27:  ತಾಲೂಕಾಡಳಿತದಿಂದ ಆಚರಿಸಿದ 77ನೇ ಗಣರಾಜ್ಯೋತ್ಸವದಲ್ಲಿ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕಾಗಿ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಸಿ.ಎಸ್‌.ನಾಡಗೌಡ (ಅಪ್ಪಾಜಿ.ನಾಡಗೌಡ) ಅಧ್ಯಕ್ಷರು ಸಾಬೂನು ಮತ್ತು ಮಾರ್ಜಕಗಳು ನಿಗಮ ಕರ್ನಾಟಕ ಸರ್ಕಾರ. ಡಾ: ವಿನಯಾ.ಅ.ಹೂಗಾರ.ತಹಶಿಲ್ದಾರರು, ತಾಳಿಕೋಟಿ. ಸಂಗಮೇಶ ದೇಸಾಯಿ. ಪಂಚ ಗ್ಯಾರಂಟಿಗಳ ಅಧ್ಯಕ್ಷರು, ತಾಳಿಕೋಟಿ. ಸಿದ್ದನಗೌಡ. ಪಾಟೀಲ. (ನಾವದಗಿ). ಕಾಂಗ್ರೆಸ ಮುಖಂಡರು. ತಾಳಿಕೋಟಿ.ಪ್ರಭುಗೌಡ.ಮದರಕಲ್ಲ. ಕಾಂಗ್ರೆಸ್ ಮುಖಂಡರು ಹಾಗೂ ಗಣ್ಯ ವ್ಯಾಪಾರಸ್ಥರು, ತಾಳಿಕೋಟಿ.   ಜ್ಯೋತಿ.ಖೋತ.ಪಿ.ಎಸ್‌.ಐ.ತಾಳಿಕೋಟಿ . ನೀಲಮ್ಮ .ಪಾಟೀಲ. ಅಧ್ಯಕ್ಷರು ಬಿಸಿಲು ನಾಡಿನ ಹಸಿರು ಸೇನೆ. ತಾಳಿಕೋಟಿ.ಶಿಕ್ಷಣ ಇಲಾಖೆಯ ಆರಿ​‍್ಬ. ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು, ಮುದ್ದೇಬಿಹಾಳ.ಸಿ.ಆರ .ಪಿ.ರಾಜು ವಿಜಾಪೂರ   ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ.ಕಟ್ಟಿ. ಸಿಬ್ಬಂದಿಗಳಾದ ಎಸ್‌.ವಿ.ಜಾಮಗೊಂಡಿ. ಯು.ಎಚ್‌.ಗಟನೂರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.