77ನೇ ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ
Award letter to students on 77th Republic Day
ತಾಳಿಕೋಟೆ 27: ತಾಲೂಕಾಡಳಿತದಿಂದ ಆಚರಿಸಿದ 77ನೇ ಗಣರಾಜ್ಯೋತ್ಸವದಲ್ಲಿ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕಾಗಿ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಸಿ.ಎಸ್.ನಾಡಗೌಡ (ಅಪ್ಪಾಜಿ.ನಾಡಗೌಡ) ಅಧ್ಯಕ್ಷರು ಸಾಬೂನು ಮತ್ತು ಮಾರ್ಜಕಗಳು ನಿಗಮ ಕರ್ನಾಟಕ ಸರ್ಕಾರ. ಡಾ: ವಿನಯಾ.ಅ.ಹೂಗಾರ.ತಹಶಿಲ್ದಾರರು, ತಾಳಿಕೋಟಿ. ಸಂಗಮೇಶ ದೇಸಾಯಿ. ಪಂಚ ಗ್ಯಾರಂಟಿಗಳ ಅಧ್ಯಕ್ಷರು, ತಾಳಿಕೋಟಿ. ಸಿದ್ದನಗೌಡ. ಪಾಟೀಲ. (ನಾವದಗಿ). ಕಾಂಗ್ರೆಸ ಮುಖಂಡರು. ತಾಳಿಕೋಟಿ.ಪ್ರಭುಗೌಡ.ಮದರಕಲ್ಲ. ಕಾಂಗ್ರೆಸ್ ಮುಖಂಡರು ಹಾಗೂ ಗಣ್ಯ ವ್ಯಾಪಾರಸ್ಥರು, ತಾಳಿಕೋಟಿ. ಜ್ಯೋತಿ.ಖೋತ.ಪಿ.ಎಸ್.ಐ.ತಾಳಿಕೋಟಿ . ನೀಲಮ್ಮ .ಪಾಟೀಲ. ಅಧ್ಯಕ್ಷರು ಬಿಸಿಲು ನಾಡಿನ ಹಸಿರು ಸೇನೆ. ತಾಳಿಕೋಟಿ.ಶಿಕ್ಷಣ ಇಲಾಖೆಯ ಆರಿ್ಬ. ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು, ಮುದ್ದೇಬಿಹಾಳ.ಸಿ.ಆರ .ಪಿ.ರಾಜು ವಿಜಾಪೂರ ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ.ಕಟ್ಟಿ. ಸಿಬ್ಬಂದಿಗಳಾದ ಎಸ್.ವಿ.ಜಾಮಗೊಂಡಿ. ಯು.ಎಚ್.ಗಟನೂರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 