ನಾಡ ಪ್ರಭು ಕೆಂಪೆಗೌಡ ಜಯಂತಿಯ ನಿಮಿತ್ಯ ಪ್ರಶಸ್ತಿ ವಿತರಣೆ
Award distribution on the occasion of Nada Prabhu Kempegowda Jayanti
ನಾಡ ಪ್ರಭು ಕೆಂಪೆಗೌಡ ಜಯಂತಿಯ ನಿಮಿತ್ಯ ಪ್ರಶಸ್ತಿ ವಿತರಣೆ
ಸಂಬರಗಿ, 27 : ನಾಡ ಪ್ರಭು ಕೆಂಪೆಗೌಡ ಇವರ ಜಯಂತಿಯ ನಿಮಿತ್ಯವಾಗಿ ಚಮಕೇರಿ ರಸ್ತೆಗೆ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸುಧಾರಾಣಿ ಗೊಂಧಳೆ, ನಿರ್ಮಲಾ ಮಠದ, ಸುಧಾ ಪಂಡಿತ ಕಾಂಬಳೆ, ಅಭಯಕುಮಾರ ಚೌಗಲಾ, ಸುಪ್ರೀಯಾ ಪಾಲಭಾವಿ ಇವರು ರಸ ಪ್ರಶ್ನೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ನಂತರ ತಹಶೀಲ್ದಾರ ಸಿದ್ರಾಯ ಭೋಸಗೆ ಪ್ರಶಸ್ತಿ ನೀಡಿ ಸತ್ಕರಿಸಿದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿಲಾಸ ಕಾಂಬಳೆ, ಜಿತೆಂದ್ರ ಬಣಜವಾಡ, ಡಾ. ಸುರೇಶ ತಕತರಾವ, ಪ್ರೋ. ಲೋಕಾಂಬಿಕಾ, ರಸೂಲ ಮುಲ್ಲಾ, ಸೋಮಲಿಗ ಪಾಟೀಲ ಪ್ರವೀಣ ತುಬಚಿ ಇನ್ನೀತರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 