ವಿದ್ಯಾಥರ್ಿ ಜೀವನ ತಪಸ್ಸಿದ್ದಂತೆ: ಕುಲಕಣರ್ಿ
ಲೋಕದರ್ಶನವರದಿ
ಹಾವೇರಿ12: ಪರೀಕ್ಷೆ ಎಂಬುದು ಒಂದು ಸದಾವಕಾಶ, ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು.ಫೇಸ್ಬುಕ್, ವ್ಯಾಟ್ಸಪ್, ಮೆಸೇಜ್, ಟ್ವಿಟರ್ ರೋಗಗಳಿಂದ ಹೊರಬರಬೇಕು. ತಾಳ್ಮೆ, ನಂಬಿಕೆ, ಸಾಧನೆ ಯಶಸ್ಸಿನ ಮಂತ್ರವಾಗಬೇಕೆಂದು ಶಿವಲಿಂಗೇಶ್ವರ ಮತ್ತು ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2018-19ನೇ ಸಾಲಿನ ದ್ವಿತೀಯ ಪಿ. ಯು. ಸಿ. ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಎಂ. ವಿ. ಕುಲಕಣರ್ಿ ಹೇಳಿದರು.
ಸದಾಶಿವ ಮಹಾಸ್ವಾಮಿಗಳವರು, ಸಂಸ್ಥೆಯ ಚೇರಮನ್ನರಾದ ಎಸ್. ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾನ್ವಿತ ನಿದರ್ೇಶಕರಾದ ವಿ. ವಿ. ಅಂಗಡಿ, ಜಗದೀಶ ತುಪ್ಪದ, ಸಿ.ಎಂ. ಪಟ್ಟಣಶೆಟ್ಟಿ, ವಿ.ಜಿ. ಬಣಕಾರ, ಎಸ್.ವಿ ಹಿರೇಮಠ, ಎಸ್.ಬಿ. ಅಣ್ಣಿಗೇರಿ, ಜಿ.ಎನ್. ಚಟ್ರಮ್ಮನವರ ಉಪಸ್ಥಿತರಿದ್ದರು. ರಂಜಿತಾ ಪ್ರಾಥರ್ಿಸಿದರು, ಸುಧಾ ಜಿ. ಗುಂಜೆಟ್ಟಿ ನಿರೂಪಿಸಿದರು,ಬಿ. ಎನ್. ಗಡ್ಡಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 