ವಿದ್ಯಾಥರ್ಿ ಜೀವನ ತಪಸ್ಸಿದ್ದಂತೆ: ಕುಲಕಣರ್ಿ
ಲೋಕದರ್ಶನವರದಿ
ಹಾವೇರಿ12: ಪರೀಕ್ಷೆ ಎಂಬುದು ಒಂದು ಸದಾವಕಾಶ, ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು.ಫೇಸ್ಬುಕ್, ವ್ಯಾಟ್ಸಪ್, ಮೆಸೇಜ್, ಟ್ವಿಟರ್ ರೋಗಗಳಿಂದ ಹೊರಬರಬೇಕು. ತಾಳ್ಮೆ, ನಂಬಿಕೆ, ಸಾಧನೆ ಯಶಸ್ಸಿನ ಮಂತ್ರವಾಗಬೇಕೆಂದು ಶಿವಲಿಂಗೇಶ್ವರ ಮತ್ತು ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2018-19ನೇ ಸಾಲಿನ ದ್ವಿತೀಯ ಪಿ. ಯು. ಸಿ. ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಎಂ. ವಿ. ಕುಲಕಣರ್ಿ ಹೇಳಿದರು.
ಸದಾಶಿವ ಮಹಾಸ್ವಾಮಿಗಳವರು, ಸಂಸ್ಥೆಯ ಚೇರಮನ್ನರಾದ ಎಸ್. ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾನ್ವಿತ ನಿದರ್ೇಶಕರಾದ ವಿ. ವಿ. ಅಂಗಡಿ, ಜಗದೀಶ ತುಪ್ಪದ, ಸಿ.ಎಂ. ಪಟ್ಟಣಶೆಟ್ಟಿ, ವಿ.ಜಿ. ಬಣಕಾರ, ಎಸ್.ವಿ ಹಿರೇಮಠ, ಎಸ್.ಬಿ. ಅಣ್ಣಿಗೇರಿ, ಜಿ.ಎನ್. ಚಟ್ರಮ್ಮನವರ ಉಪಸ್ಥಿತರಿದ್ದರು. ರಂಜಿತಾ ಪ್ರಾಥರ್ಿಸಿದರು, ಸುಧಾ ಜಿ. ಗುಂಜೆಟ್ಟಿ ನಿರೂಪಿಸಿದರು,ಬಿ. ಎನ್. ಗಡ್ಡಿ ವಂದಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 