ವಿದ್ಯಾಥರ್ಿ ಜೀವನ ತಪಸ್ಸಿದ್ದಂತೆ: ಕುಲಕಣರ್ಿ
ಲೋಕದರ್ಶನವರದಿ
ಹಾವೇರಿ12: ಪರೀಕ್ಷೆ ಎಂಬುದು ಒಂದು ಸದಾವಕಾಶ, ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು.ಫೇಸ್ಬುಕ್, ವ್ಯಾಟ್ಸಪ್, ಮೆಸೇಜ್, ಟ್ವಿಟರ್ ರೋಗಗಳಿಂದ ಹೊರಬರಬೇಕು. ತಾಳ್ಮೆ, ನಂಬಿಕೆ, ಸಾಧನೆ ಯಶಸ್ಸಿನ ಮಂತ್ರವಾಗಬೇಕೆಂದು ಶಿವಲಿಂಗೇಶ್ವರ ಮತ್ತು ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2018-19ನೇ ಸಾಲಿನ ದ್ವಿತೀಯ ಪಿ. ಯು. ಸಿ. ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಎಂ. ವಿ. ಕುಲಕಣರ್ಿ ಹೇಳಿದರು.
ಸದಾಶಿವ ಮಹಾಸ್ವಾಮಿಗಳವರು, ಸಂಸ್ಥೆಯ ಚೇರಮನ್ನರಾದ ಎಸ್. ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾನ್ವಿತ ನಿದರ್ೇಶಕರಾದ ವಿ. ವಿ. ಅಂಗಡಿ, ಜಗದೀಶ ತುಪ್ಪದ, ಸಿ.ಎಂ. ಪಟ್ಟಣಶೆಟ್ಟಿ, ವಿ.ಜಿ. ಬಣಕಾರ, ಎಸ್.ವಿ ಹಿರೇಮಠ, ಎಸ್.ಬಿ. ಅಣ್ಣಿಗೇರಿ, ಜಿ.ಎನ್. ಚಟ್ರಮ್ಮನವರ ಉಪಸ್ಥಿತರಿದ್ದರು. ರಂಜಿತಾ ಪ್ರಾಥರ್ಿಸಿದರು, ಸುಧಾ ಜಿ. ಗುಂಜೆಟ್ಟಿ ನಿರೂಪಿಸಿದರು,ಬಿ. ಎನ್. ಗಡ್ಡಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 