ಕಾಲುವೆ ಒಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ
Appropriate legal action against those who breached the canal
ಕಾಲುವೆ ಒಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ
ತಾಂಬಾ 31: ಕಾಲುವೆ ಒಡೆದು ನೀರು ವ್ಯರ್ಥ ಮಾಡುವದು, ಇನ್ನೊಬ್ಬ ರೈತನ ಬೆಳೆ ಹಾನಿಗೆ ಕಾರಣರಾದ ದುರುಳರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನೀರಾವರಿ ಇಲಾಖೆಯ ಆಲಮೇಲ ವಲಯದ ಕೃುಷ್ಣಾಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಡಿ.ಪಾರುಕ ಅವರು ಎಚ್ಚರಿಕೆ ನೀಡಿದರು.
42ಡಿಸ್ಟ್ರೀಬೂಟರ್ ಕಾಲುವೆ ಹಾಗೂ ಉಪಕಾಲುವೆಗಳಿಗೆ ದಿಢೀರನೆ ಭೇಟಿ ನೀಡಿ ಮಾತನಾಡಿದ ಅವರು ಅನಗತ್ಯವಾಗಿ ಯಾರಾದರು ಕಾಲುವೆ ಒಡೆದರೆ ಅಂತವರಿಗೆ ಸೂಕ್ತವಾದ ಕಾನೂನು ಕ್ರಮ ಮೂಲಾಜಿಲ್ಲದೆ ಕೈಗೊಳ್ಳಲಾಗುವದು. ಮುಂದಿನ ದಿನಗಳಲ್ಲಿ ಕಾಲುವೆ ಸಿಲ್ಡ್ ತಗೆಯೂವ ವ್ಯವಸ್ಥೆಯನ್ನು ಮಾಡಲಾಗುವದು. 42ಡಿಸ್ಟ್ರೀಬೂಟರ್ ಕಾಲೂವೆಯನ್ನು ರೈತರು ಅಲ್ಲಲ್ಲಿ ಒಡೆದಿದ್ದು ಅದನ್ನು ಪ್ಯಾಚ್ವರ್ಕ ಮಾಡಲಾಗುವದು. ಇನ್ನೂ ಹಲವಾರು ದಿನ ಎಲ್ಲ ಉಪಕಾಲೂವೆಗಳನ್ನು ವಿಕ್ಷೀಸಿ ದುರಸ್ಥಿ ಮಾಡಲಾಗುವದು. ಎಲ್ಲ ರೈತರು ಕಾಲುವೆಗಳಿಗೆ ಹಾನಿ ಮಾಡದೆ ಇದರ ಸದುಪಯೋಗ ಪಡಿಸಿಕೋಳ್ಳಬೇಕು ಇದಕ್ಕೆ ವಿರುದ್ಧವಾಗಿ ನಡೆದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಮಹಾಂತೇಶ ಅಲೇಗಾವಿ, ಮುತ್ತಣ್ಣ ಹದರಿ, ಸಿದ್ದನಗೌಡ ಶಿರಕನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 