ಪದಾಧಿಕಾರಿಗಳಾಗಿ ನೇಮಕ
ಹಾವೇರಿ ೦೭: ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಪಕ್ಷದ ತಾಲೂಕ ಯುವ ಘಟಕದ ಪದಾಧಿಕಾರಿಗಳಾಗಿ ವಿಶಾಲ ಸುಲಾಖೆ,ನಾಗರಾಜ ಗೌಳಿ, ಮಹ್ಮದ್ ನದಾಫ್, ಮಂಜುನಾಥ ಯಲಗಚ್ಚ,ವಿಶ್ವ ಮಾಗಡಿಮಠ, ಹೊನ್ನಪ್ಪ ಹುಣಸಿಮರದ, ಆಸ್ಪರ ಹುಸೇನ್ ನದಾಫ್, ಶೇರಿಫ್ ಸಾಬ ಎನ್, ಶರಣಪ್ಪ ಜವಳಿ ಇವರನ್ನು ನೇಮಕ ಮಾಡಿ ಆದೇಶ ನೀಡಲಾಯಿತು. ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಮಾಳಗಿ,ಪ್ರ,ಕಾ ಸಂಜಯಗಾಂಧಿ ಸಂಜೀವಣ್ಣನವರ.ನಾಗರಾಜ ಬಡಮ್ಮನವರ,ತಾಲೂಕಾಧ್ಯಕ್ಷ ಮಲ್ಲಿಕಸಾಬ ಬಾಣಿ,ಪ್ರಸನ್ನ ಹಿರೇಮಠ,ಸಂತೋಷ ಲಮಾಣಿ,ಪ್ರಶಾಂತ ಹೊಸಮನಿ,ಮಹ್ಮದ್ ರಫೀಕ್ ನದಾಫ್ ಅನೇಕರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 