ಪದಾಧಿಕಾರಿಗಳಾಗಿ ನೇಮಕ
ಹಾವೇರಿ ೦೭: ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಪಕ್ಷದ ತಾಲೂಕ ಯುವ ಘಟಕದ ಪದಾಧಿಕಾರಿಗಳಾಗಿ ವಿಶಾಲ ಸುಲಾಖೆ,ನಾಗರಾಜ ಗೌಳಿ, ಮಹ್ಮದ್ ನದಾಫ್, ಮಂಜುನಾಥ ಯಲಗಚ್ಚ,ವಿಶ್ವ ಮಾಗಡಿಮಠ, ಹೊನ್ನಪ್ಪ ಹುಣಸಿಮರದ, ಆಸ್ಪರ ಹುಸೇನ್ ನದಾಫ್, ಶೇರಿಫ್ ಸಾಬ ಎನ್, ಶರಣಪ್ಪ ಜವಳಿ ಇವರನ್ನು ನೇಮಕ ಮಾಡಿ ಆದೇಶ ನೀಡಲಾಯಿತು. ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಮಾಳಗಿ,ಪ್ರ,ಕಾ ಸಂಜಯಗಾಂಧಿ ಸಂಜೀವಣ್ಣನವರ.ನಾಗರಾಜ ಬಡಮ್ಮನವರ,ತಾಲೂಕಾಧ್ಯಕ್ಷ ಮಲ್ಲಿಕಸಾಬ ಬಾಣಿ,ಪ್ರಸನ್ನ ಹಿರೇಮಠ,ಸಂತೋಷ ಲಮಾಣಿ,ಪ್ರಶಾಂತ ಹೊಸಮನಿ,ಮಹ್ಮದ್ ರಫೀಕ್ ನದಾಫ್ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 