ಪದಾಧಿಕಾರಿಗಳಾಗಿ ನೇಮಕ
ಹಾವೇರಿ ೦೭: ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಪಕ್ಷದ ತಾಲೂಕ ಯುವ ಘಟಕದ ಪದಾಧಿಕಾರಿಗಳಾಗಿ ವಿಶಾಲ ಸುಲಾಖೆ,ನಾಗರಾಜ ಗೌಳಿ, ಮಹ್ಮದ್ ನದಾಫ್, ಮಂಜುನಾಥ ಯಲಗಚ್ಚ,ವಿಶ್ವ ಮಾಗಡಿಮಠ, ಹೊನ್ನಪ್ಪ ಹುಣಸಿಮರದ, ಆಸ್ಪರ ಹುಸೇನ್ ನದಾಫ್, ಶೇರಿಫ್ ಸಾಬ ಎನ್, ಶರಣಪ್ಪ ಜವಳಿ ಇವರನ್ನು ನೇಮಕ ಮಾಡಿ ಆದೇಶ ನೀಡಲಾಯಿತು. ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಮಾಳಗಿ,ಪ್ರ,ಕಾ ಸಂಜಯಗಾಂಧಿ ಸಂಜೀವಣ್ಣನವರ.ನಾಗರಾಜ ಬಡಮ್ಮನವರ,ತಾಲೂಕಾಧ್ಯಕ್ಷ ಮಲ್ಲಿಕಸಾಬ ಬಾಣಿ,ಪ್ರಸನ್ನ ಹಿರೇಮಠ,ಸಂತೋಷ ಲಮಾಣಿ,ಪ್ರಶಾಂತ ಹೊಸಮನಿ,ಮಹ್ಮದ್ ರಫೀಕ್ ನದಾಫ್ ಅನೇಕರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 