ಮುಂಗಡ ಪತ್ರ ಮಂಡನೆ ರೈತ, ಕಾಮರ್ಿಕರ ವಿರೋಧಿಯಾಗಿದೆ: ಕುರುಬರ
ಲೋಕದರ್ಶನ ವರದಿ ]
ಹಾವೇರಿ 01: ಕೇಂದ್ರ ಸಕರ್ಾರ ಮಂಡಿಸಿದ ಮಧ್ಯಂತರ ಮುಂಗಡ ಪತ್ರ ಮಂಡನೆ (ಬಜೆಟ್)ರೈತ ಹಾಗೂ ಕಾಮರ್ಿಕರ ವಿರೋಧಿಯಾಗಿದೆ ಎಂದು ಕಾಮರ್ಿಕ ಮುಖಂಡ ವಿನಯಕ ಕುರುಬರ ಹೇಳಿದ್ದಾರೆ.
ಪತ್ರಿಕೆಯ ಜೊತೆ ಮಾತನಾಡಿದ ಅವರು ಕೃಷಿ ಪ್ರಧಾನವಾದ ಭಾರತದಲ್ಲಿ ರೈತರಿಗೆ ಅನುಕೂಲಕರವಾದ ಸ್ವಾಮಿನಾಥನ್ ಆಯೋಗ ಜಾರಿಗೆ ಪ್ರಯತ್ನವಿಲ್ಲದೆ ರೈತರ ನ್ಯಾಯಯುತ ಬದುಕಿಗೆ ಇದರಲ್ಲಿ ಕಾಣುಸುತ್ತಿಲ್ಲ. ದುಡಿಯುವ ವರ್ಗದ ಜನರು ತಮ್ಮ ಬೇಡಿಕೆಗಳ ಇಡೇರಿಕೆಗಳಿಗಾಗಿ ದೇಶದ್ಯಾಂತಹ ಚಳುವಳಿ ಮಾಡಿದರೂ ಅವರ ಬೇಡಿಕೆ ಇಡೇರಿಲ್ಲ. ಶ್ರಮಿಕರಿಗೆ ಉತ್ತಮ ಯೋಜನೆಗಳನ್ನು ಘೋಷಿಸದೇ ಕಾಮರ್ಿಕರಿಗೆ ಪೂರಕ ಬಜೆಟ್ವಾಗಿಲ್ಲ ಎಂದು ಪ್ರಕಟಣೆ ತಿಳಿಸಿದ್ದಾರೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 