ಮುಂಗಡ ಪತ್ರ ಮಂಡನೆ ರೈತ, ಕಾಮರ್ಿಕರ ವಿರೋಧಿಯಾಗಿದೆ: ಕುರುಬರ
ಲೋಕದರ್ಶನ ವರದಿ ]
ಹಾವೇರಿ 01: ಕೇಂದ್ರ ಸಕರ್ಾರ ಮಂಡಿಸಿದ ಮಧ್ಯಂತರ ಮುಂಗಡ ಪತ್ರ ಮಂಡನೆ (ಬಜೆಟ್)ರೈತ ಹಾಗೂ ಕಾಮರ್ಿಕರ ವಿರೋಧಿಯಾಗಿದೆ ಎಂದು ಕಾಮರ್ಿಕ ಮುಖಂಡ ವಿನಯಕ ಕುರುಬರ ಹೇಳಿದ್ದಾರೆ.
ಪತ್ರಿಕೆಯ ಜೊತೆ ಮಾತನಾಡಿದ ಅವರು ಕೃಷಿ ಪ್ರಧಾನವಾದ ಭಾರತದಲ್ಲಿ ರೈತರಿಗೆ ಅನುಕೂಲಕರವಾದ ಸ್ವಾಮಿನಾಥನ್ ಆಯೋಗ ಜಾರಿಗೆ ಪ್ರಯತ್ನವಿಲ್ಲದೆ ರೈತರ ನ್ಯಾಯಯುತ ಬದುಕಿಗೆ ಇದರಲ್ಲಿ ಕಾಣುಸುತ್ತಿಲ್ಲ. ದುಡಿಯುವ ವರ್ಗದ ಜನರು ತಮ್ಮ ಬೇಡಿಕೆಗಳ ಇಡೇರಿಕೆಗಳಿಗಾಗಿ ದೇಶದ್ಯಾಂತಹ ಚಳುವಳಿ ಮಾಡಿದರೂ ಅವರ ಬೇಡಿಕೆ ಇಡೇರಿಲ್ಲ. ಶ್ರಮಿಕರಿಗೆ ಉತ್ತಮ ಯೋಜನೆಗಳನ್ನು ಘೋಷಿಸದೇ ಕಾಮರ್ಿಕರಿಗೆ ಪೂರಕ ಬಜೆಟ್ವಾಗಿಲ್ಲ ಎಂದು ಪ್ರಕಟಣೆ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 