ಅನ್ನ-ಭಾಗ್ಯ ಯೋಜನೆ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ವಶ: ಪ್ರಕರಣ ದಾಖಲು
A lorry illegally transporting rice under the Anna-Bhagya scheme has been seized and a case has bee
ಸಂಬರಗಿ, 27 : ಬೆಳಗಾವಿ ಜಿಲ್ಲೆಯಿಂದ ಸೋಲಾಪುರ ಜಿಲ್ಲೆಗೆ 33 ಟನ್ 400 ಕಿಲೋ ಬೇಯಿಸದ ಪಡಿತ ಆಹಾರ ಅಕ್ಕಿ ಸಾಗಿಸುತ್ತಿದ್ದಾಗ, ಲಾರಿಯಲ್ಲಿ ಸುಮಾರು 35 ಲಕ್ಷ್ 3200 ಉಮಡಿ ಪೊಲೀಸರು ಹಾಗೂ ಅವರ ನಿರಿಕ್ಷರು ಜತ ಗಡಿಯಲ್ಲಿರುವ ತಾಲೂಕಿನಿ ಲವಂಗಾ ಗ್ರಾಮದಲಿ ಜಾಲಬಿಸಿ ಅಕ್ಕಿ ಲಾರಿ ವಶಪಡಿಸಿಕೊಂಡಿರು
ಬೆಳಗಾವಿ ಜಿಲ್ಲೆಯಿಂದ ಕಳ್ಳ ದಾರಿಯಮದ ಆಹಾರ ಧಾನ್ಯ ಸೋಲಾಪುರ ಜಿಲ್ಲೆ ಕಡೆಗೆ ಪ್ರಯಾಣಿಸುತ್ತಿದ್ದಾಗ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯಿಂದ ರಾಜ್ಯ ಹೆದ್ದಾರಿ ಮೇಲೆ ಹಲವಾರು ಚೇಕ್ ಪೋಸ್ಟ್ ಇದ್ದು ಅನ್ನ ಭಾಗ್ಯ ಯೋಜನೆ ಅಕ್ಕಿ ಖಾಸಗಿ ಲಾರಿ ಮೂಲಕ ಬರುತ್ತಿತ್ತು, ಸ್ಥಳೀಯ ಅಧಿಕಾರಿಗಳು ಯಾವುದೇ ಪರಿಶಿಲಣೆ ಕೈಗೊಂಡಿಲ್ಲ ಆದರೆ ಉಮದಿ ಪೊಲೀಸರು ಹಾಗೂ ಜತ ತಹಸೀಲ್ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿರುವ ಅಹಾರ ನೀರೀಕ್ಷಕರು ಶ್ರೀಕಾಂತ್ ಚೌತೆ ಇವರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಜತ ತಾಲೂಕಿನ ಲವಂಗಾ ಗ್ರಾಮದಲ್ಲಿ ದಾಳಿ ನಡೆಸಿ 773 ಚೇಲು ಅಕ್ಕಿ 33 ಟನ್ 400 ಕಿಲೋ ಅದರ ಬೆಲೆ 10 ಲಕ್ಷ 3200 ಆಗುತ್ತದೆ ಲಾರಿ ಸೇರಿ ಒಟ್ಟು ಬೆಲೆ 35 3200 ಆಗುತ್ತದೆ ಉಮಾಡಿ ಪೊಲೀಸರು ಮತ್ತು ಜತ ತಹಸೀಲ್ ಕಾರ್ಯಾಲಯ ಆಹಾರ್ ಇಲಾಖೆ ಕ್ರಮ ಕೈಗೊಂಡಿದ್ದಾರೆ.
ಲಾರಿ ನಂಬರ್ ಕೆಎ 36ಸಿ5852 ಎಲ್ಲಪ್ಪ ಬಾಳಪ್ಪ ದೇಸಾಯಿ, ತಿಪ್ಪಣ್ಣ ಹೇಬಲಿವ ಮಾದರ್ ವಾಹನ ಚಾಲಕರು ಸಾಕೀನ್ ರಾಮದುರ್ಗ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಇದ್ದಾರೆ ಉಮದೀ ಪೊಲೀಸ್ ನಲ್ಲಿ ಪ್ರಕರಣ ದಾಖಲವಾಗಿದ್ದು ಅಕ್ಕಿ ಹಾಗೂ ಲಾರಿ ವಶಪಡಿಸಿಕೊಂಡಿದ್ದಾರೆ ಪಿಎ??? ಸಂದೀಪ್ ಕಾಂಬಳೆ ಪ್ರಕರಣ ದಾಖಲ ಮಾಡಿ ಮುಂದಿನ ತನಿಖೆ ಸಿಪಿಐ ಸಿದ್ದೇಶ್ವರ ಗಾಯ್ಕೋಡ್ ನಡೆಸಿದ್ದಾರೆ.
ಮಹಾರಾಷ್ಟ್ರ ಜತ್ ತಾಲೂಕಿನಲ್ಲಿರುವ ಪೊಲೀಸರು ಹಾಗೂ ಆಹಾರ ನೀರೀಕ್ಷಕರು ಗಡಿ ಭಾಗದಲ್ಲಿ ಬರುವ ಲಾರಿ ಮೇಲೆ ಹದ್ದಿನ ಕನಿಟ್ಟಿದ್ದಾರೆ ಕರ್ನಾಟಕ ಗಡಿ ತಾಲೂಕಿನಲ್ಲಿರುವ ಅಧಿಕಾರಿಗಳು ರಸ್ತೆ ಮೂಲಕ ಹೋಗುವ ಯಾವುದೇ ವಾಹನವನ್ನು ಪರೀಶೀಲನೆ ಮಾಡ್ತಾ ಇಲ್ಲ ಆ ಕಾರಣ ಕಳ್ಳ ದಾರಿಯಿಂದ ಹೋಗುವ ಅಕ್ಕಿ ವಾಹನವನ್ನು ಪ್ರಮಾಣ ಹೆಚ್ಚಾಗಿದೆ ಮಹಾರಾಷ್ಟ್ರ ಪೊಲೀಸ್ ವಶಪಡಿಸಿಕೊಂಡಿದ್ದಾರೆ ಪ್ರಕರಣ ದಾಖಲು ಮಾಡಿದ್ದಾರೆೆ ಎಷ್ಟು ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬವದು ಕಾದು ನೋಡಬೇಕಾಗುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 