25ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ
25th wedding anniversary celebration
ಲೋಕದರ್ಶನ ವರದಿ
ಆಲಮೇಲ 06 : ಪಟ್ಟಣದ ಮೈತ್ರಾಭಾಯಿ ಸಿದ್ದಾರಾಮ ಚಂದ್ರಶ್ಯಾ ಸಾಸಬಾಳ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇತ್ತಿಚೆಗೆ ದಿ, 17-05-26ರಂದು ರವಿವಾರ ಆಯ್ ಕೆ ರಾಯಲ್ ಪಂಕ್ಷನ ಸಭಾಭವನದಲ್ಲಿ ಸಾಸಬಾಳ ದಂಪತಿ ಇವರನ್ನು ಕಾರ್ಯಕ್ರಮದಲ್ಲಿ ರಜತ ಮಹೋತ್ಸವ ಸಂಭ್ರಮದಿಂದ ಆಚರಿಸಿದರು. 25 ವರ್ಷ ದಾಂಪತ್ಯ ಜೀವನ ಸರಳವಾಗಿ ನಡೆದು ಬಂದಿದು ದಂಪತಿಗಳಿಗೆ ಪೂಜ್ಯರು ಗಣ್ಯರು ಬಂದು-ಬಳಗ ಸನ್ನ್ಮನಿಸಿ ಗೌರವಿಸಿ ಸತ್ಕರಿಸಿದರು. ಆಲಮೇಲ ಪಟ್ಠಣದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಿಸ್ವಾರ್ತ ಸಾರ್ವಜನಿಕ ಸೇವೆ ಸಲ್ಲಿಸಿತ್ತ ಬಂದಿದು ಕಾರ್ಯಕ್ರಮಲ್ಲಿ ಮಲ್ಲಿಬೋಮ್ಮ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿ ಸಾಸಬಾಳ ದಂಪತಿಗಳ ಜೀವನ ಚರಿತ್ರೆ ಬಣ್ಣಿಸಿ ಬದುಕು -ಬಂಗಾರವಾಲಿ ಎಂದರು ; ಸಹೋದರಾದ ನಿಂಗಪ್ಪ ಚಂದ್ರಶ್ಯಾ ಮತ್ತು ವಿಶ್ವನಾಥ ಚಂದ್ರಶ್ಯಾ ಸಾಸಬಾಳ ಪರಿವಾರ-ಬಂದು ಬಳಗ ಪೋ; ಶಿವಶರಣ ಗುಂದಗಿ ಡಾ;ಶ್ರಶೈಲ್ ಪಾಟೀಲ ಅಶೋಕ ಕೋಳಾರಿ ಶ್ರೀಶೈಲ್ ಮಠಪತಿ ಆಶೋಕ ಸದಾಲಪೂರ ಆಲಮೇಲದ ಗುರು ಹಿರಿಯರು ಶುಭ- ಹಾರೈಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 