ಡಿಡಿಯಲ್ಲಿ ಶನಿವಾರದಿಂದ 'ರಾಮಾಯಣ' ಮರು ಪ್ರಸಾರ; ಜಾವಡೇಕರ್
ನವದೆಹಲಿ,
ಮಾ 27, ದೂರದರ್ಶನದಲ್ಲಿ ಶನಿವಾರದಿಂದ 'ರಾಮಾಯಣ' ಸರಣಿ ಮರು
ಪ್ರಸಾರಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್
ಜಾವಡೇಕರ್ ಹೇಳಿದ್ದಾರೆ. ದಶಕಗಳ ಹಿಂದೆ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಪೌರಾಣಿಕ
ಧಾರವಾಣಿ ರಾಮಾಯಣವನ್ನು ಮರು ಪ್ರಸಾರ ಮಾಡಲಾಗುವುದು. ಇದು ಬೆಳಗ್ಗೆ 9ರಿಂದ 10ರಿಂದ
ಒಂದು ಅಧ್ಯಾಯ ಹಾಗೂ ರಾತ್ರಿ 9ರಿಂದ 10ರವರೆಗೆ ಮರುಪ್ರಸಾರವಾಗಲಿದೆ ಎಂದು ಅವರು ಟ್ವೀಟ್
ಮೂಲಕ ತಿಳಿಸಿದ್ದಾರೆ. ರಾಮಾಯಣ ಧಾರವಾಹಿ ಸುಪ್ರಸಿದ್ಧವಾಗಿದ್ದು, ರಾಮ, ಹನುಮಂತ,
ಸೀತೆಯ ಪಾತ್ರ ನಿರ್ವಹಿಸಿದವರನ್ನು ಜನರು ನಿಜವಾದ ದೇವರೇ ಎಂದು ಪರಿಗಣಿಸುತ್ತಿದ್ದರು.
ವಿಶೇಷವಾಗಿ ಈ ಧಾರವಾಹಿಯನ್ನು ಬಾಲ್ಯದಲ್ಲಿ ನೋಡಿದವರು ಈಗ ಮತ್ತೊಮ್ಮೆ ಅದನ್ನು
ವೀಕ್ಷಿಸಬಹುದಾಗಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 