‘ಕನ್ನಡಿಗರಲ್ಲಿ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಅಭಿಮಾನ ಬೆಳೆಯಲಿ’
‘Let Kannada people leave their obsession with English and develop a love for Kannada’
ಧಾರವಾಡ 05: ಕನ್ನಡ ನಾಡು- ನುಡಿ, ನೆಲ-ಜಲ ಸಂಸ್ಕೃತಿಯ ಶಿಕ್ಷಣಕ್ಕಾಗಿ ಅನೇಕ ಮಹನೀಯರು ಅವಿರತವಾಗಿ ಪರಿಶ್ರಮ ಫಲವಾಗಿ ಕರುನಾಡು ಕನ್ನಡ ನಾಡಿಗೆ ತನ್ನದೇ ಆದ ಘನತೆ ಗೌರವದ ಇತಿಹಾಸವಿದೆ. ಈ ಇತಿಹಾಸ ಮರುಕಳಿಸಲು ಕನ್ನಡಿಗರಲ್ಲಿ ಆತ್ಮಭಿಮಾನ ಬೆಳೆಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಮನೋಹರ ಮೋರೆ ಅವರು ಹೇಳಿದರು.ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರು ವೆಂಕಟರಾವ, ಸರ್ ಸಿದ್ದಪ್ಪ ಕಂಬಳಿ, ರಾ.ಹ ದೇಶಪಾಂಡೆ , ಕನ್ನಡದ ಕೂಲಿಯಾದ ರಾಮ್ ಜಾಧವ್, ಕನ್ನಡ ಶ್ರೇಷ್ಠ ಕವಿಗಳು ಮತ್ತು ಕಲೆ ಸಂಗೀತ ಕ್ಷೇತ್ರದ ಸಾಧನೆಗೈದ ಮಹನೀಯರನ್ನು ಸ್ಮರಣೆ ಮಾಡಲಾಯಿತು. ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿಗಳಾದ ರಾಜು ಬಿರ್ಜನವರ ಮತ್ತು ನಿರ್ದೇಶಕರಾದ ಸುನಿಲ ಮೊರೆ, ಪುರುಷೋತ್ತಮ ಜಾಧವ, ಈಶ್ವರ ಪಾಟೀಲ, ಪ್ರಸಾದ ಹಂಗಳಕಿ, ಶಿವಾಜಿ ಸೂರ್ಯವಂಶಿ ಅಂಗ ಸಂಸ್ಥೆಯ ಮುಖ್ಯಸ್ಥರಾದ ಅಶೋಕ ಬಾಬರ, ಎಂ ಎಸ್ ಗಾಣಿಗೇರ ಮೀನಾಕ್ಷಿ ಘಾಟಗೆ, ನಾಗರಾಜ ಆರೇರ ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಶಾಲೆಯ ಹಿರಿಯ ಶಿಕ್ಷಕಿಯಾದ ಸುನಿತಾ ಮುಳಿಕನವರ ಮಾತನಾಡಿದರು ಮುಖ್ಯೋಧ್ಯಾಪಕರಾದ ಅಶೋಕ ಬಾಬರ ಸ್ವಾಗತಿಸಿದರು. ಲಕ್ಷ್ಮಿ ಹಿರೇಕುಂಬಿ ಕಾರ್ಯಕ್ರಮವನ್ನು ನಿರೂಪಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 