ಬಯಲು ಬಹಿದರ್ೆಸೆಯಿಂದ ಮುಕ್ತ: ಪಿಡಿಓಗಳಿಗೆ ಸನ್ಮಾನ
ತಾ ಪಂ ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಪಿಡಿಓಗಳಿಗೆ ಸನ್ಮಾನ ಮಾಡಿದ ಕಾರ್ಯನಿವರ್ಾಹಕ ಅಧಿಕಾರಿ ಕೆ ಎ
ಚಿಕ್ಕೋಡಿ 10: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳ ತಮ್ಮ ಗ್ರಾಮಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಲೇಬೇಕಾಗಿದೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾ ಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ ಎಸ್ ಪಾಟೀಲ ಹೇಳಿದರು.
ಮಂಗಳವಾರ ತಾ.ಪಂ. ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು.
ಆಡಿ ಗ್ರಾ ಪಂ ಪಿಡಿಓ ಶಿವಾನಂದ ತೇಲಿ, ಬೆನಾಡಿ ಗ್ರಾ ಪಂ. ಪಿಡಿಓ ರಾಮಚಂದ್ರ ವಾಳಕೆ, ಬಾರವಾಡ ಗ್ರಾ ಪಂ. ಪಿಡಿಓ ಪ್ರಕಾಶ ಧನಗರ, ಚಂದೂರ ಗ್ರಾ ಪಂ. ಪಿಡಿಓ ಪ್ರಕಾಶ ಸಮಾಜನ್ನವರ, ಹುನ್ನರಗಿ ಗ್ರಾ ಪಂ. ಪಿಡಿಓ ಆನಂದ ಮಾಳಿ, ಮಲಿಕವಾಡ ಗ್ರಾ ಪಂ. ಪಿಡಿಓ ಅಶೋಕ ಹೊನವಾಡ, ಶಿರದವಾಡ, ಗ್ರಾ ಪಂ ಪಿಡಿಓ ಕುಬೇರ ಕಾಗೆ, ಸಿದ್ನಾಳ ಗ್ರಾ ಪಂ ಪಿಡಿಓ ದಯಾನಂದ ಬಾಚನ್ನಕರ ಇವರು ಗ್ರಾಮ ಪಂಚಾಯತಿಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ್ದಾರೆ. ನೀವು ಇದೆ ರೀತಿ ಕೆಲಸ ಮಾಡಬೇಕು ಹಾಗೂ ಎಲ್ಲರೂ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಓಡಿಎಪ್ ಮಾಡಲು ತಿಳಿಸಿದರು.
ತಾ ಪಂ ಸಹಾಯಕ ನಿದರ್ೇಶಕ ಆನಂದ ಬಡಕುಂದ್ರೆ, ವ್ಯವಸ್ಥಾಪಕ ಗುರುನಾಥ ಎಂ ಸ್ವಾಮಿ, ಶಿವಾನಂದ ಶಿರಗಾಂವೆ, ಶಶಿಕಾಂತ ಜೋರೆ, ಗುಲಾಬ ಗೌಂಡಿ, ಚೇತನ ಶಿರಹಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 