ಚಡಚಣ: ಹದಗೆಟ್ಟ ರಸ್ತೆ: ಡಾಂಗರೀಕರಣ ಯಾವಾಗ?
ರಮೇಶ ಬಿರಾದಾರ ಚಡಚಣ:
ಶಿರಾಡೋಣ-ರೇವತಗಾಂವ 27: ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆ ಡಾಂಬರಿಕರಣ ಯಾವಾಗ ಎಂದು ಪ್ರಶ್ನೆ ವಾಹನ ಸವಾರರು ಕೇಳುವಂತಾಗಿದೆ.
ರಸ್ತೆ ಮೇಲೆ ಹೊರಟ ವಾಹನಗಳು ಕುಡಿದ ಅಮಲಿನಲ್ಲಿ ಹೊರಟಿವೆ ಎಂಬ ಭಾವನೆ ವ್ಯಕ್ತವಾಗಿತ್ತಿವೆ. ರಸ್ತೆ ತುಂಬೆಲ್ಲ ನೋಡಿದೆಲ್ಲಕಡೆ ತಗ್ಗು-ಗುಂಡಿಗಳಿಂದ ಕೂಡಿವೆ. ರಸ್ತೆ ಮೇಲೆ ಹೊರಟ ವಾಹನ ಸವಾರರು ಅತ್ತಲಿಂದ ಇತ್ತಕಡೆ ಇತ್ತಲಿಂದ ಅತ್ತಕಡೆ ಅಲೆದಾಡಿ ಗುಂಡಿಗಳು ತಪ್ಪಿಸುಲು ಹರಸಾಹಸ ಪಡುವಂತಗಿದೆ. 20 ನಿಮಿಷಗಳಿಲ್ಲಿ ಸಾಗಬೇಕಾದುವು ಒಂದು ಗಂಟೆಗೂ ಅದಿಕ ಸಮಯ ಪಡೆಯುವಂತಾಗಿದೆ. ಈ ರಸ್ತೆ ಗುಂಡಿಗಳಿಂದ ಹಲವಾರು ರಸ್ತೆ ಅಫಗಾತದಲ್ಲಿ ಕೈ-ಕಾಲು ಕಳೆದುಕೊಂಡ ಅಥವಾ ಸಣ್ಣ ಪುಟ್ಟು ಗಾಯಗಳಾದ ಉದಾಹರಣೆಗಳು ಎನ್ನುತ್ತಾರೆ ರೇವಣಸಿದ್ದ ಹಬಗೊಂಡೆ, ತಮ್ಮಾರಾಯ ಬಿರಾದಾರ, ಸತೀಶ ಬಗಲಿ ರಾಯಪ್ಪ ಮಾಳಿ ಅಳಲು ತೋಡಿಕೊಂಡರು.
ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಸುಧಾರಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡೋಣ.
ಅನಿಸಿಕೆಗಳು:
ರಸ್ತೆ ತುಂಬೆಲ್ಲ ಗಿಂಡಿಗಳಿಂದ ಕೂಡಿದ್ದು, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಮಳೆ ಬಮದ ಸಂದರ್ಭದಲ್ಲಿ ಬೈಕ್ ಸಾವಾರರು ಪರದಾಡುವಂತಾಗಿದೆ. ಕೂಡಲೇ ಮರು ಡಾಂಬರೀಕರಣ ಗೊಳಿಸಿ ಸವಾರರಿಗೆ ಅನಕೂಲ ಕಲ್ಪಿಸಬೇಕು.
-ಶಿರಾಡೋಣ ಗ್ರಾ.ಪಂ ಸದಸ್ಯ ನೀಲಕಂಠ ಬಿರಾದಾರ
ಶಿರಾಡೋಣ-ರೇವತಗಾಂವ ಹದಗೆಟ್ಟ ರಸ್ತೆ ಡಾಂರಿಕರಣ ಗೊಳಿಸದೇ ಹೋದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ.
-ಸಿದ್ದವ್ವ ಮಾಳಿ, ಭೀಮಾಶಂಕರ ಪೂಜಾರಿ ಶಿರಾಡೋಣ ಗ್ರಾ. ಪಂ ಸದಸ್ಯರುಗಳು
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 