ವೈದ್ಯರ ದಿನಾಚರಣೆ ಶುಭಕೋರಿದ ಯುವ ಸಮೂಹ
ಕೂಡ್ಲಿಗಿ03: ವೈದ್ಯರ ದಿನಾಚರಣೆ ನಿಮಿತ್ತ ಇಂದು ಪಟ್ಟಣದಲ್ಲಿ ಸಾರ್ವಜನಿಕರು ತಾವು ಬಹು ಮೆಚ್ಚುಗೆ ಪಡುವ ವೈದ್ಯರಿಗೆ ಶುಭಕೋರುವ ಮೂಲಕ ವೈದ್ಯರಿಗೆ ಶುಭ ಹಾರೈಸಿದರು, ಪಟ್ಟಣದ ವೈ ಎಸ್ ಎಸ್ ಆಸ್ಫತ್ರೆಯ ಮಹಿಳಾ ವೈದ್ಯ ಸೌಮ್ಯಶ್ರೀ ರವರಿಗೆ ಪಟ್ಟಣದ ಯುವತಿ ಗುರುಶಾಂತಮ್ಮ ರವರು ಗುಲಾಬಿ ಹೂ ನೀಡಿ ಶುಭಕೋರಿದರು. ಮತ್ತು ಪಟ್ಟಣದ ಸಕರ್ಾರಿ ಆಸ್ಫತ್ರೆಯ ವೈದ್ಯ ಗುರುನಾಥ ರವರಿಗೆ ಸಾಮಾಜಿಕ ಕಾರ್ಯಕರ್ತ ಟಿ. ಇಬ್ರಾಹೀಂ ಖಲೀಲ್ ರವರು ಗುಲಾಬಿ ಹೂ ನೀಡುವುದರ ಮೂಲಕ ವೈದ್ಯರಿಗೆ ಶುಭ ಕೋರಿದರು. ನೂರಾರು ರೋಗಿಗಳು ವಿವಿದೆಡೆಗಳಲ್ಲಿ ವೈದ್ಯರಿಗೆ ಶುಭಕೋರಿದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 