ವೈದ್ಯರ ದಿನಾಚರಣೆ ಶುಭಕೋರಿದ ಯುವ ಸಮೂಹ
ಕೂಡ್ಲಿಗಿ03: ವೈದ್ಯರ ದಿನಾಚರಣೆ ನಿಮಿತ್ತ ಇಂದು ಪಟ್ಟಣದಲ್ಲಿ ಸಾರ್ವಜನಿಕರು ತಾವು ಬಹು ಮೆಚ್ಚುಗೆ ಪಡುವ ವೈದ್ಯರಿಗೆ ಶುಭಕೋರುವ ಮೂಲಕ ವೈದ್ಯರಿಗೆ ಶುಭ ಹಾರೈಸಿದರು, ಪಟ್ಟಣದ ವೈ ಎಸ್ ಎಸ್ ಆಸ್ಫತ್ರೆಯ ಮಹಿಳಾ ವೈದ್ಯ ಸೌಮ್ಯಶ್ರೀ ರವರಿಗೆ ಪಟ್ಟಣದ ಯುವತಿ ಗುರುಶಾಂತಮ್ಮ ರವರು ಗುಲಾಬಿ ಹೂ ನೀಡಿ ಶುಭಕೋರಿದರು. ಮತ್ತು ಪಟ್ಟಣದ ಸಕರ್ಾರಿ ಆಸ್ಫತ್ರೆಯ ವೈದ್ಯ ಗುರುನಾಥ ರವರಿಗೆ ಸಾಮಾಜಿಕ ಕಾರ್ಯಕರ್ತ ಟಿ. ಇಬ್ರಾಹೀಂ ಖಲೀಲ್ ರವರು ಗುಲಾಬಿ ಹೂ ನೀಡುವುದರ ಮೂಲಕ ವೈದ್ಯರಿಗೆ ಶುಭ ಕೋರಿದರು. ನೂರಾರು ರೋಗಿಗಳು ವಿವಿದೆಡೆಗಳಲ್ಲಿ ವೈದ್ಯರಿಗೆ ಶುಭಕೋರಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 