ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ, ಆಯ್ಕೆ
Yamanappa Siddapura elected as S. D. M. C president
ರನ್ನ ಬೆಳಗಲಿ 12: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪೂರ ತೋಟ ನಂಬರ 2ರ ಶಾಲೆಯಲ್ಲಿ ಸೋಮವಾರ ದಂದು ನೂತನ ಎಸ್ ಡಿ ಎಮ್ ಸಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ ಹಾಗೂ ಉಪಾಧ್ಯಕ್ಷರಾಗಿ ಸುನೀತಾ ಹಡಪದ ರವರು ಆಯ್ಕೆಯಾದರು.
ಈ ನೂತನ ಎಸ್ ಡಿ ಎಮ್ ಸಿ ರಚಿಸಲು ವಿ. ಎಸ್ ಉಪ್ಪಿನ ಬಿ.ಆರಿ್ಪ ಮತ್ತು ಬಸವರಾಜ ಬಳ್ಳಾರಿ ಸಿ. ಆರಿ್ಪ ಇರ್ವ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.ನೂತನ ಎಸ್.ಡಿ.ಎಮ್.ಸಿ ಆಡಳಿತ ಮಂಡಳಿಗೆ ಪ.ಪಂ ಸದಸ್ಯಳಾದ ಗೌರವ್ವ ಅಮಾತಿ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ ಸಿದ್ದಾಪುರ, ಸಂಗಪ್ಪ ಅಮಾತಿ,ಸುರೇಶ ಹಿಪ್ಪರಗಿ, ಹನುಮಂತಗೌಡ ಗುಂಜಿಗಾಂವಿ,ಮಹಾಲಿಂಗಪ್ಪ ಹಿಪ್ಪರಗಿ, ಮುತ್ತಪ್ಪ ಹಿಪ್ಪರಗಿ, ಕರೆಪ್ಪ ಕುಂಬಾಳಿ,ಹಣಮಂತ ಹೊಸೂರ, ಮಲ್ಲಪ್ಪ ಸಿದ್ದಾಪೂರ,ಯಮನಪ್ಪ ಚಂದಪ್ಪನವರ, ತಿಪ್ಪಣ್ಣ ಖಾಕಂಡಕಿ, ಪರಮಾನಂದ ಹೊರಗಿನಮನಿ, ಸಂಗಪ್ಪ ಗರಗದ,ಕಲ್ಲಪ್ಪ ಹೊಸಟ್ಟಿ, ಸತ್ಯಪ್ಪ ಸಿದ್ದಾಪೂರ.ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಮಾಳಿ,ಶಿಕ್ಷಕ ವೃಂದ, ಪಾಲಕ ಪೋಷಕರು ಮತ್ತು ಶಿಕ್ಷಣ ಅಧಿಕಾರಿಗಳು ಶುಭ ಕೋರಿ ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 