ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ, ಆಯ್ಕೆ
Yamanappa Siddapura elected as S. D. M. C president
ರನ್ನ ಬೆಳಗಲಿ 12: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪೂರ ತೋಟ ನಂಬರ 2ರ ಶಾಲೆಯಲ್ಲಿ ಸೋಮವಾರ ದಂದು ನೂತನ ಎಸ್ ಡಿ ಎಮ್ ಸಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ ಹಾಗೂ ಉಪಾಧ್ಯಕ್ಷರಾಗಿ ಸುನೀತಾ ಹಡಪದ ರವರು ಆಯ್ಕೆಯಾದರು.
ಈ ನೂತನ ಎಸ್ ಡಿ ಎಮ್ ಸಿ ರಚಿಸಲು ವಿ. ಎಸ್ ಉಪ್ಪಿನ ಬಿ.ಆರಿ್ಪ ಮತ್ತು ಬಸವರಾಜ ಬಳ್ಳಾರಿ ಸಿ. ಆರಿ್ಪ ಇರ್ವ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.ನೂತನ ಎಸ್.ಡಿ.ಎಮ್.ಸಿ ಆಡಳಿತ ಮಂಡಳಿಗೆ ಪ.ಪಂ ಸದಸ್ಯಳಾದ ಗೌರವ್ವ ಅಮಾತಿ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ ಸಿದ್ದಾಪುರ, ಸಂಗಪ್ಪ ಅಮಾತಿ,ಸುರೇಶ ಹಿಪ್ಪರಗಿ, ಹನುಮಂತಗೌಡ ಗುಂಜಿಗಾಂವಿ,ಮಹಾಲಿಂಗಪ್ಪ ಹಿಪ್ಪರಗಿ, ಮುತ್ತಪ್ಪ ಹಿಪ್ಪರಗಿ, ಕರೆಪ್ಪ ಕುಂಬಾಳಿ,ಹಣಮಂತ ಹೊಸೂರ, ಮಲ್ಲಪ್ಪ ಸಿದ್ದಾಪೂರ,ಯಮನಪ್ಪ ಚಂದಪ್ಪನವರ, ತಿಪ್ಪಣ್ಣ ಖಾಕಂಡಕಿ, ಪರಮಾನಂದ ಹೊರಗಿನಮನಿ, ಸಂಗಪ್ಪ ಗರಗದ,ಕಲ್ಲಪ್ಪ ಹೊಸಟ್ಟಿ, ಸತ್ಯಪ್ಪ ಸಿದ್ದಾಪೂರ.ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಮಾಳಿ,ಶಿಕ್ಷಕ ವೃಂದ, ಪಾಲಕ ಪೋಷಕರು ಮತ್ತು ಶಿಕ್ಷಣ ಅಧಿಕಾರಿಗಳು ಶುಭ ಕೋರಿ ಅಭಿನಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 