10ರಂದು ತಾರಕ ನಂದಪುರಿ ಪುಣ್ಯರಾಧನೆ: ಗುರುಪೂರ್ಣಿಮ ಮಹೋತ್ಸವ
Worship of Taraka Nandapuri on the 10th: Guru Purnima festival
ಕಂಪ್ಲಿ 04: ಪಟ್ಟಣದ ಅತಿಥಿ ಗೃಹದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಗೌಡ್ರು ದಿಂಡಿ ಮಹರ್ಷಿ ನೇತೃತ್ವದಲ್ಲಿ ಗುರುವಾರ ಸಭೆ ನೆಡೆಯಿತು ಈ ಸಭೆಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಧರ್ಮದರ್ಶಿ ಜೀವೇಶ್ವರಿ ಕೆ ರಾಮಕೃಷ್ಣ ಮಾತನಾಡಿ ಜುಲೈ 10ರಂದು ಅಹಲ್ಯಾಬಯಿ ಹೋಳ್ಕರ್ ಸಭಾ ಭವನದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಬೀರೇಂದ್ರ ಕೇಶವ ತಾರಕನಂದಪುರಿ ಮಹಾಸ್ವಾಮಿಗಳ 19ನೇ ಪುಣ್ಯರಾಧನೆ ಹಾಗೂ ಗುರುಪೂರ್ಣಿಮ ಮಹೋತ್ಸವ ನಡೆಯುತ್ತದೆ.
ಪುಣ್ಯರಾಧನೆ ಮಹೋತ್ಸವದಲ್ಲಿ ಡಾ"ನಿರಂಜನಾನಂದ ಪುರಿ ಕಾಗಿನಲೆ .ಪಾವನಿ ಸಾನಿಧ್ಯ ಶ್ರೀಈಶ್ವರಾನಂದಪುರಿ ಸ್ವಾಮಿ ಕೆಲ್ಲೋಡು ದಿವ್ಯ ಸಾನಿಧ್ಯ. ಶಿವಾನಂದ ಪುರಿ ಮಹಾಸ್ವಾಮಿ ಕೆ.ಆರ್.ನಗರ ಮತ್ತು ಸಿದ್ದರಾಮಾನಂದ ಪುರಿ ಸ್ವಾಮಿ ತಿಂಥಿಣಿ ಬ್ರಿಡ್ಜ್ ಸಾನಿಧ್ಯ ವಹಿಸಲ್ಲಿದ್ದಾರೆ ಗುರುಪೂರ್ಣಿಮ ಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ಸಮುದಾಯವರು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದರು ವಿಜಯನಗರ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ ಕುರುಬರ ಸಮಾಜ ಮುಖಂಡರಾದ ಮೋಹನ್ ಕೊಳಗಲ್ ಅಂಜನಿ ಮಲ್ಲಿಕಾರ್ಜುನ ಮಂಜುನಾಥ ವೀರಣ್ಣ ಭೀಮಲಿಂಗ ಶರಣಪ್ಪ ಯಶೋದಾ ಶ್ರೀಕಾಂತ್ ಚಂದ್ರಶೇಖರ್. ಮಹೇಶ್ .ದೊಡ್ಡಬಸಪ್ಪ .ಷಣ್ನಮಖಪ್ಪ .ಮಂಜುನಾಥ .ಮಲ್ಲಿಕಾರ್ಜುನ .ಫಕೀರ್ಪ .ಶರಣಪ್ಪ .ಜಂಕಪ್ಪ .ಭೀಮಲಿಂಗಪ್ಪ ರಂಗಪ್ಪ .ಸೇರಿ ಕುರುಬ ಸಮಾಜದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 