ವಿಕಲಚೇತನರಿಗೆ ವ್ಹೀಲ್ ಚೇರ ವಿತರಣೆ

ವಿಕಲಚೇತನರಿಗೆ ವ್ಹೀಲ್ ಚೇರ ವಿತರಣೆ Wheelchair distribution to the disabled

 ಹನುಮಸಾಗರ 29: ಸಮೀಪದ ಚಳಗೇರಾ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಶ್ರೀಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಹುಟ್ಟುಹಬ್ಬದ ನಿಮಿತ್ತವಾಗಿ ವಿಕಲಚೇತನರಿಗೆ ವ್ಹೀಲ್ ಚೇರನ್ನು ವಿತರಿಸಲಾಯಿತು.  ಚಳಗೇರ ವಲಯ ಮೇಲ್ವಿಚಾರಿಕೆ ರೇಹನಾ, ಕಾರ್ಯಕ್ಷೇತ್ರ ಸೇವಾಪ್ರತಿನಿಧಿಗಳಾದ ಶರಣಮ್ಮ, ಅನ್ನಪೂರ್ಣ, ಸುಜಾತ ಹಾಗೂ ಸ್ಥಳೀಯ ಒಕ್ಕೂಟದ ಸದಸ್ಯರು ಇದ್ದರು.