ವಿಜಯಪುರ: ವಿಳಂಬ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವಿ
ವಿಜಯಪುರ 14: ಗೋವಾದಲ್ಲಿ ನಡೆದ ನೈಋತ್ಯ ರೇಲ್ವೆ ಇಲಾಖೆಯ ಸಭೆಯಲ್ಲಿ ರೇಲ್ವೆ ಮಂಡಳಿ ಸದಸ್ಯ ಮಳುಗೌಡ ಪಾಟೀಲ ಭಾಗವಹಿಸಿ ನಮ್ಮ ಜಿಲ್ಲೆಯಲ್ಲಿ ನಡೆದ ಎಲ್ಲ ಇಲಾಖೆ ಕಾಮಗಾರಿಯ ವಿಳಂಬದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮನವಿ ಮಾಡಿದರು.
ನಂತರ ವಜ್ರಹನುಮಾನ ದೇವಸ್ಥಾನದ ಹತ್ತಿರ ಒವರ ಬ್ರಿಜ್ನ್ನು ಮಾರ್ಚ 2020 ತಿಂಗಳಲ್ಲಿ ಮುಗಿಸುವದಾಗಿ ವ್ಯವಸ್ಥಾಪಕರಾದ ವಿ.ಕೆ.ಸಿಂಗ ಅವರು ಮಳುಗೌಡ ಪಾಟೀಲ ಅವರಿಗೆ ತಿಳಿಸಿದರು. ಹಾಗೂ ವಜ್ರಹನುಮಾನ ದೇವಸ್ಥಾನದ ಹತ್ತಿರ ಸ್ಕೈ ವಾಕನ್ನು ನಿರ್ಮಿಸಲು ಹಾಗೂ ವಿಜಯಪುರ ಯಶವಂತಪೂರ ರೈಲಿನ ಸಮಯವನ್ನು ಬದಲಾವಣೆ ಮಾಡುವದು ಹಾಗೂ ರೈಲ್ವೆ ನಿಲ್ದಾಣದಲ್ಲಿ ಸಿ.ಸಿ. ಟಿ.ವಿ ಅಳವಡಿಸುವದು, ಜಿಲ್ಲೆಯಲ್ಲಿರುವ ಎಲ್ಲ ರೇಲ್ವೆ ನಿಲ್ದಾಣದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಮುಂತಾದ ಸಮಸ್ಯೆಗಳನ್ನು ಶಿಘ್ರದಲ್ಲಿ ಪೂರ್ಣಗೊಳಿಸಲಾಗುವದು ಎಂದು ಭರವಸೆ ನೀಡಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 